Notice: Function _load_textdomain_just_in_time was called incorrectly. Translation loading for the wordpress-seo domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121
ಯಾದಗಿರಿ Archives - Valmiki Mithra

ಪರಿಶಿಷ್ಟ ಪಂಗಡದ ಮಕ್ಕಳ ವಿದ್ಯಾಭ್ಯಾಸ ವನವಾಸಕ್ಕೆ ಕೊನೆಗೂ ಮುಕ್ತಿ

ಯಾದಗಿರಿ ಜಿಲ್ಲೆಯ ಬಂದಳ್ಳಿ ಏಕಲವ್ಯ ಮಾದರಿ ವಸತಿ ಶಾಲೆ ಪರಿಶಿಷ್ಟ ಪಂಗಡದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರದಿಂದ ಕಳೆದ ವರ್ಷ 2021 ಅಕ್ಟೋಬರ್ 9ರಂದು ಮಂಜೂರಾಗಿತ್ತು ಆದರೆ ಸನ್ಮಾನ್ಯ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ

Read more

ಗಂಡುಗಲಿ ಕುಮಾರರಾಮನ ಜಯಂತೋತ್ಸವ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಾಹಿಸಿ – ಶಾಸಕ ರಾಜೂಗೌಡ ಮನವಿ

ಸುರಪುರ: ಪ್ರತಿ ವರ್ಷದಂತೆ ಈ ವರ್ಷ ಕೂಡ ಆಗಸ್ಟ್ 11 ರಂದು ನಾಡಿನಾದ್ಯಂತ ನಡೆಯಲಿರುವ ವಿಜಯನಗರ ಸಾಮ್ರಾಜ್ಯದ ಮೂಲ ಪ್ರೇರಣೆಯಾಗಿದ್ದ ಕಂಪಿಲಿ ಸಾಮ್ರಾಜ್ಯದ ಮಹಾರಾಜ ಶ್ರೀ ಗಂಡುಗಲಿ ಕುಮಾರರಾಮ ಅವರ ಜಯಂತೋತ್ಸವ ಕಾರ್ಯಕ್ರಮಕ್ಕೆ

Read more

ಶ್ರೀ ರಾಮುಲು ಅವರು ಭಾವವೇಶಕ್ಕೆ ಒಳಗಾಗಿ ಹೇಳಿಕೆ ನೀಡುವುದು ಬೇಡ : ಶಾಸಕ ನರಸಿಂಹ ನಾಯಕ ( ರಾಜುಗೌಡ )

ಯಾದಗಿರಿ. ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿ ನಿಶ್ಷಿತ- ಶಾಸಕರಾದ ನರಸಿಂಹ ನಾಯಕ್ ವಿಶ್ವಾಸ. ಭಾವಾವೇಶಕ್ಕೆ‌ ಒಳಗಾಗಿ ಹೇಳಿಕೆ‌ ನೀಡದಂತೆ ಸಚಿವ ಶ್ರೀರಾಮುಲುಗೆ ಮನವಿ. ವಾಲ್ಮೀಕಿ ಸಮುದಾಯಕ್ಕೆ‌ ಶೇ 7.5 ಮೀಸಲಾತಿ ವಿಷಯಕ್ಕೆ

Read more

ಸುರಪುರ ತಾಲೂಕಿನ ಕಕ್ಕೆರಾ ಪಟ್ಟಣದಲ್ಲಿ ವಾಲ್ಮೀಕಿ ಗುರುಪೀಠದ ಸಂಸ್ಥಾಪಕರಾದ ಹಾಗೂ ಸಮಾಜದ ಅಂತರಂಗ ಜೀವಿಯಾದ ಪರಮಪೂಜ್ಯ ಲಿಂಗೈಕ್ಯ ಪುಣ್ಯಾನಂದಪುರಿ ಮಹಾಸ್ವಾಮಿಗಳ ಪುಣ್ಯಾರಾಧನೆ

ಸುರಪುರ ತಾಲೂಕಿನ ಕಕ್ಕೆರಾ ಪಟ್ಟಣದಲ್ಲಿ ವಾಲ್ಮೀಕಿ ಗುರುಪೀಠದ ಸಂಸ್ಥಾಪಕರಾದ ಹಾಗೂ ಸಮಾಜದ ಅಂತರಂಗ ಜೀವಿಯಾದ ಪರಮಪೂಜ್ಯ ಲಿಂಗೈಕ್ಯ ಪುಣ್ಯಾನಂದಪುರಿ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು…. ಈ ಸಮಾರಂಭದಲ್ಲಿ ಪುಣ್ಯಾನಂದಪುರಿ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ

Read more

ಸುರಪುರ ತಾಲೂಕಿನ ರುಕ್ಮಾಪುರ , ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ

ಸುರಪುರ ರುಕ್ಮಾಪುರ ಗ್ರಾಮದಲ್ಲಿ ಶಾಲಾ ಶತಮಾನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಸುರಪುರ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ

Read more

ಕಕ್ಕೇರಾ ಪುರಸಭೆ ಚುನಾವಣೆ- ಬಿಜೆಪಿ ತೊರೆದು ರಾಜಾ ವೆಂಕಟಪ್ಪ ನಾಯಕ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ..!

ಕಕ್ಕೇರಾ: ಡಿಸೆಂಬರ್. 27 ರಂದು ನಡೆಯುವ ಪುರಸಭೆ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು. ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಬಿರುಸಿನ ಪ್ರಚಾರ ನಡೆಯುತ್ತೀದೆ. ಈ ಮಧ್ಯೆ ಕಕ್ಕೇರಾದಲ್ಲಿ ಪುರಸಭೆ ಚುನಾವಣೆ ನಿಮಿತ್ತ

Read more

ಕರವೇ ನೂತನ ಪದಾಧಿಕಾರಿಗಳ ಆಯ್ಕೆ

ಸುರಪುರ : ಇಂದು ಕರವೇ ತಾಲೂಕು ಘಟಕ ಸುರಪುರ ಕಾರ್ಯಾಲಯದಲ್ಲಿ ದೇವರಗೋನಾಲ ಗ್ರಾಮ ಶಾಖೆಯ ನೂತನ ಪದಾಧಿಕಾರಿಗಳನ್ನುನೇಮಕ ಮಾಡಲಾಯಿತು. ಈ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಕರವೇ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ

Read more

ಪರಿಶಿಷ್ಟ ಜಾತಿಯವರ ಮೇಲೆ ನಡೆಯುತ್ತಿರುವ ದೌರ್ಜನ್ಯದಲ್ಲಿ ನಿರ್ಲಕ್ಷ ತೋರಿಸಿದ ಪೋಲೀಸರ ಅಮಾನತಿಗೆ ಆಗ್ರಹ

ಲಿಂಗಸುಗೂರು: ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಪರಿಶಿಷ್ಟ ಜಾತಿಯ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಿರ್ಲಕ್ಷ ತೋರಿದ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ದಲಿತರ ಮತ್ತು ಜನಪರ ಸಂಘಟನೆಗಳು ಸೋಮವಾರ ಪ್ರತಿಭಟನೆಯನ್ನು ನಡೆಸಿದರು. ತಾಲ್ಲೂಕಿನ

Read more

ಸುರಪುರ: ಬಿಜೆಪಿ ಪ್ರಚಾರ ಸಭೆ

ಸುರಪುರ: ಭಾರತೀಯ ಜನತಾ ಪಾರ್ಟಿ ಸುರಪುರ ಮಂಡಲದ ವತಿಯಿಂದ ಕಲಬುರಗಿ ವಿಧಾನ ಪರಿಷತ್ ಅಭ್ಯರ್ಥಿಯಾದ ಮಾನ್ಯ ಶ್ರೀ ಬಿ.ಜಿ. ಪಾಟೀಲ್ ರವರ ಚುನಾವಣಾ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಗಿತ್ತು. ಈ ಕಾರ್ಯಕ್ರಮವನ್ನು ಸುರಪುರ ವಿಧಾನಸಭಾ

Read more

ಸುರಪುರ: ಶಾಲೆ ಪಕ್ಕದಲ್ಲೇ ಗಟಾರ; ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರಿಗೆ ಭಯ!

ಸುರಪುರ ತಾಲೂಕಿನ ಕಕ್ಕೇರಿ ಪುರಸಭಾ ವ್ಯಾಪ್ತಿಯಲ್ಲಿರುವ 15 ನೇ ವಾರ್ಡಿನ ಅಂಬಾ ನಗರದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ,ಕಟ್ಟಿ ಸುಮಾರು 15 ವರ್ಷ ವಾದರೂ ಪಕ್ಕದಲ್ಲಿರುವ ಸುಮಾರು ಹದಿನೈದು ಅಡಿ ಆಳವಾದ

Read more