Notice: Function _load_textdomain_just_in_time was called incorrectly. Translation loading for the wordpress-seo domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121
ಅಂಕಣಗಳು Archives - Valmiki Mithra

ನುಗ್ಗೆಕಾಯಿ ಇದರಲ್ಲಿ ಅಡಕವಾಗಿರುವ ಅನೇಕ ಉಪಯೋಗಗಳು ನಿಮಗೆ ತಿಳಿದಿರಲಿ…!

ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಸಾಂಬಾರಿನಲ್ಲಿ ಕಡ್ಡಾಯವಾಗಿ ಉಪಯೋಗಿಸಲ್ಪಡುವ ತರಕಾರಿ ನುಗ್ಗೆಕಾಯಿ, ಇದರಲ್ಲಿ ಆರೋಗ್ಯವನ್ನು ಉತ್ತಮವಾಗಿರುವ ಹಲವಾರು ಅಂಶಗಳು ಅಡಗಿವೆ. ವಾರದಲ್ಲಿ ಎರಡು ಬಾರಿಯಾದರೂ ನುಗ್ಗೆ ಬಳಸಿ ಸಾಂಬಾರು ಮಾಡುವುದರಿಂದ ಅನೇಕ ಉಪಯೋಗಗಳನ್ನು ನಾವು

Read more

ಬಿಸಿ ನೀರಿಗೆ ಬೆಲ್ಲ ಮಿಕ್ಸ್ ಮಾಡಿ ಕುಡಿದರೆ, ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

ಬೆಳೆಗ್ಗೆ ಎದ್ದ ಕೂಡಲೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ನಿಂಬೆರಸ ಮತ್ತು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ಬೊಜ್ಜು ಕರಗಿ ಸಣ್ಣಗಾಗುತ್ತಾರೆ ಹಾಗು ಅರೋಗ್ಯಕ್ಕೂ ಒಳ್ಳೆಯದು ಎಂದು ಬಹುತೇಕ ಜನರು ಸೇವಿಸುತ್ತಾರೆ (

Read more

World Malaria Day 2022: ಭಾರತದಲ್ಲಿ ಇನ್ನೂ ಜೀವಂತವಾಗಿದೆಯಾ ಮಲೇರಿಯಾ!?

ನವದೆಹಲಿ, ಏಪ್ರಿಲ್ 25: ಇಡೀ ಮಾನವ ಸಂಕುಲಕ್ಕೆ ಒಂದು ಕಾಲದಲ್ಲಿ ಮಹಾಮಾರಿಯಂತೆ ಕಾಡಿದ ರೋಗದ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಏಪ್ರಿಲ್ 25ರಂದು ವಿಶ್ವ ಮಲೇರಿಯಾ ದಿನ ಎಂದು

Read more

ವಿಜಯನಗರ ಸಂಸ್ಥಾನದ 677ನೇ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ : ಹನುಮಂತಪ್ಪ ಸೋಮಲಾಪುರ

ಹರಿಹರರಾಯ ಮತ್ತು ಅವರ ಸಹೋದರ ಬುಕ್ಕ ರಾಯ ಅವರು 14 ನೇ ಶತಮಾನದಲ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ನದಿಯ ದಡದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನಾಕರ್ತರು. ಈ ಸಹೋದರರು ಪ್ರಸ್ತುತ ತೆಲಂಗಾಣ ಪ್ರದೇಶದ

Read more

ಕಲೆಯನ್ನು ಕಡೆಗಣಿಸಿದ ಶಿಕ್ಷಣ ಅಪೂರ್ಣ: ನಾಡೋಜ ಜೆ. ಎಸ್. ಖಂಡೇರಾವ್ , ಎಂ. ಆರ್. ಬಾಳಿಕಾಯಿ , ವ್ಹಿ. ಜಿ. ಅಂದಾನಿ

ಒಂದೊಳ್ಳೆಯ ಕಲಾಭಿವ್ಯಕ್ತಿಗೆ ನಾವು ಮುಖಾಮುಖಿಯಾದಾಗ ಆ ಕಲೆಯನ್ನು, ಕಲಾವಿದನನ್ನು ಬಹುವಾಗಿ ಮೆಚ್ಚಿಕೊಳ್ಳುತ್ತೇವೆ, ಹೆಮ್ಮೆಪಟ್ಟುಕೊಳ್ಳುತ್ತೇವೆ. ಅದೇ ಕಲೆಯನ್ನು ಉಳಿಸುವ, ಬೆಳೆಸುವ ವಿಚಾರ ಬಂದಾಗ ಮೀನಮೇಷ ಎಣಿಸುತ್ತೇವೆ. ಕಲೆಗೆ ಆದ್ಯತೆ ಯಾವಾಗಿನಿಂದಲೂ ಕಡಿಮೆಯೇ. ಅದನ್ನು ಎರಡನೇ

Read more

ತೇಜಸ್ವಿಯವರು ನಮ್ಮನ್ನಗಲಿ ಇಂದಿಗೆ 15 ವರ್ಷಗಳಾದವು..

ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸವಿ ನೆನಪಿನಲ್ಲಿ.. ತೇಜಸ್ವಿಯವರು ನಮ್ಮನ್ನಗಲಿ ಇಂದಿಗೆ 15 ವರ್ಷಗಳಾದವು..   ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಸೆಪ್ಟೆಂಬರ್ 8, 1938 – ಏಪ್ರಿಲ್ 5, 2007)

Read more

ವಿಜಯನಗರ ಸಾಮ್ರಾಜ್ಯದ ಸಿಂಹಾಸನಾರೂಢ ಸಾಮ್ರಾಟನಾದ ಕೃಷ್ಣದೇವರಾಯ..!

ಸರ್ವಗುಣಸಂಪನ್ನ ಸಾಮ್ರಾಟ ಕೃಷ್ಣದೇವರಾಯ: ವಿಜಯನಗರ ಸಾಮ್ರಾಜ್ಯದ ಸಿಂಹಾಸನಾರೂಢ ಸಾಮ್ರಾಟನಾದ ಕೃಷ್ಣದೇವರಾಯ ನರಸನಾಯಕ  1509 ರಿಂದ 1529ರ ಹೊರಗೆ ಸರ್ವೋತ್ಕೃಷ್ಟ ರಾಜ್ಯಾಡಳಿತವನ್ನು ನಡೆಸಿದನು. ಎಲ್ಲಾ ಇತಿಹಾಸಕಾರರು ಅವನನ್ನು ಓರ್ವ ಮಹಾನ್ ರಾಜ ಎಂದು ಸಂಬೋಧಿಸಿ

Read more

ತಕ್ಷಣ ಮೊಡವೆ ಕಲೆಗಳನ್ನು ಮಾಯ ಮಾಡಲು ಸಿಂಪಲ್ ಮನೆಮದ್ದುಗಳು..!

ಮುಖದ ಮೇಲಿನ ಮೊಡವೆಯ ಸಮಸ್ಯೆಯನ್ನು ಅನುಭವಿಸಿದವರಿಗೇ ಗೊತ್ತು, ನಾನಾ ಕಾರಣಗಳಿಂದಾಗಿ ನಿಮ್ಮ ಮುಖದಲ್ಲಿ ಮೊಡವೆಗಳು ಏಳಬಹುದು. ಮೊಡವೆಗಳಿಂದ ಮುಕ್ತಿ ಪಡೆಯಲು ಸಿಂಪಲ್ ಮನೆ ಮದ್ದು ಇಲ್ಲಿದೆ. ತೆಂಗಿನ ಎಣ್ಣೆ, ಉರಿಯೂತದ ಮತ್ತು ಬ್ಯಾಕ್ಟೀರಿಯಾ

Read more

ತರಾಸು ನೂರರ ನೆನಪು: ಠಾಣೆಯಲ್ಲಿ ತರಾಸು ಕಾಪಿರೈಟ್ !

1984 ನಾನಾಗ ಲಕ್ಷ್ಮೀಪುರಂ ಠಾಣೆಯ ಸಬ್ ಇನ್ಸ್‌ಪೆಕ್ಟರ್.ಎಸ್ ಪಿ . ಶ್ರೀ ವೈ.ಆರ್.ಪಾಟೀಲ್ ಅವರ ಫೋನ್.” ತರಾಸು ಅಂತ ಒಬ್ರು ಸಾಹಿತಿಗಳಿದ್ದಾರೆ. ಗೊತ್ತೇನ್ರೀ ?”. ” ಗೊತ್ತು ಸಾರ್.” ” ಅವರದೊಂದು ಪ್ರಾಬ್ಲಂ

Read more