Notice: Function _load_textdomain_just_in_time was called incorrectly. Translation loading for the wordpress-seo domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121
ಸಿನಿಮಾ Archives - Valmiki Mithra

ಥಿಯೇಟರ್ ನಲ್ಲಿ ಶಿವಣ್ಣ ಗರಂ ಆಗಿದ್ದೇಕೆ..?

ಬೆಂಗಳೂರು: ಶಿವರಾಜ್ ಕುಮಾರ್ ಕಂಡು ಖುಷಿಯಿಂದಲೇ ಕೂಗಾಡಿ ಬಿಡ್ತಾರೆ. ವೇದ ಸಿನಿಮಾ ಚೆನ್ನಾಗಿಯೇ ಹೋಗುತ್ತಿದೆ.ವೇದ ಸಿನಿಮಾದಲ್ಲಿ ಹೆಣ್ಣುಮಕ್ಕಳ ಹೋರಾಟದ ಹಾದಿ ಇದೆ. ಅನ್ಯಾಯ ಸಹಿಸೋದು ಬೇಡ, ಅದರ ವಿರುದ್ಧ ಹೋರಾಟ ಮಾಡೋದರ ಬಗ್ಗೆ

Read more

ಶಿವಣ್ಣ ಹೋದಲ್ಲೆಲ್ಲ ಟ್ರಾಫಿಕ್ ಜಾಮ್ ಯಾಕೆ ಗೊತ್ತಾ?

ಶಿವರಾಜ್‌ಕುಮಾರ್ 125ನೇ ವೇದ ಎಲ್ಲೆಡೆ ಸದ್ದು ಮಾಡುತ್ತಿದೆ. ಶಿವಣ್ಣ ಅವರ 125 ಚಿತ್ರ ವೇದ ಎಂಬ ಕಾರಣ ಮಾತ್ರವಲ್ಲದೆ ಕಂಟೆಂಟ್‌ನಿಂದ ಸದ್ದು ಮಾಡಲಾರಂಭಿಸಿದೆ.ಸಿನಿ ಪ್ರಿಯರು ತಮ್ಮ ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ

Read more

ಸಂಕ್ರಾಂತಿಗೆ ಸಲಾರ್ ರಿಲೀಸ್ ಸತ್ಯನಾ..!

ಕೆ.ಜಿ.ಎಫ್. ಪ್ರಶಾಂತ್‌ ನೀಲ್‌ ನಿರ್ದೇಶನ ಹಾಗೂ ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ಸಲಾರ್ ಚಿತ್ರೀಕರಣ ಆರಂಭವಾಗಿ ಎರಡು ವರ್ಷಗಳು ಕಳೆದಿವೆ. ಸಲಾರ್‌ ಸಿನಿಮಾ ಚಿತ್ರೀಕರಣ ಆರಂಭವಾಗಿ ಎರಡು ವರ್ಷಗಳು ಕಳೆದಿವೆ. ಟೀಸರ್‌ ಬಿಡುಗಡೆಯಾಗುತ್ತದೆ

Read more

ಅನುಶ್ರೀ ಮದುವೆ ಅನೌನ್ಸ್ ಬೆನ್ನಲ್ಲೇ ನಾನು ಮದುವೆ ಆಗುತ್ತೇನೆ -ಡಾಲಿ ಧನಂಜಯ್

ಅನುಶ್ರೀ ಹಾಗೂ ಡಾಲಿ ಧನಂಜಯ್ ಇಬ್ಬರು ಇದ್ದ ವೇದಿಕೆಯಲ್ಲಿ ಮದುವೆ ಪ್ರಶ್ನೆ ಪ್ರಸ್ತಾಪಿಸಲಾಗಿದೆ.ಈ ವೇಳೆ ಧನಂಜಯ್ ಅವರು ಮದುವೆ ವಿಚಾರದಲ್ಲಿ ಹೊಸ ಘೋಷಣೆ ಮಾಡಿದರು. ಇದನ್ನು ಕೇಳಿ ಅಭಿಮಾನಿಗಳು ನಕ್ಕಿದ್ದಾರೆ. ಡಾಲಿ ಧನಂಜಯ್

Read more

ಕಾಂತಾರ ಬಗ್ಗೆ ನೆಗಟಿವ್ ಕಾಮೆಂಟ್ಸ್ ಕೊಟ್ಟ ಕೆಲವರು..!?

ಬೆಂಗಳೂರು: ‘ಕಾಂತಾರ’ ಈ ವರ್ಷ ಹೊಸ ದಾಖಲೆಗಳನ್ನು ಬರೆದ ಚಿತ್ರ ಇನ್ನು ಪರ ಭಾಷೆಗಳಲ್ಲೂ ಈ ಚಿತ್ರ ಅಪಾರ ಯಶಸ್ಸು ಕಂಡಿದು. ಸಿನಿ ಪ್ರೇಕ್ಷಕರು ಈ ಚಿತ್ರವನ್ನು ಕಣ್ತುಂಬಿಕೊಂಡರು. ಬಹಳಷ್ಟು ವಿಶೇಷವಾಗಿ ಕನ್ನಡ

Read more

ಹಾಳು ಮಾಡೋಕೆ ನೂರು ಜನ ಇದ್ರೆ, ಕಾಯೋಕೆ ನಮ್ಮ ಕೋಟ್ಯಾಂತರ ಸೆಲೆಬ್ರಿಟಿಗಳಿರುತ್ತಾರೆ -ನಟ ದರ್ಶನ್

ಬೆಂಗಳೂರು: ಈ ಸಮಯದಲ್ಲಿ ನನಗಿಂತಲೂ ನನ್ನ ಸೆಲೆಬ್ರಿಟಿಗಳಿಗೆ ಹೆಚ್ಚು ನೋವಾಗಿದೆ ಎಂಬ ಅರಿವು ನನಗಿದೆ. ಇಂಥ ಘಟನೆಗಳು ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆಯೇ ಹೊರತೂ ಬಲಹೀನನನ್ನಾಗಿ ಮಾಡುವುದಿಲ್ಲ. ಅದಕ್ಕೆ ತಕ್ಕ ಉದಾಹರಣೆಗಳು ನಮ್ಮ

Read more

ವೇದ ಬಿಡುಗಡೆ ಹೊಸ್ತಿಲಲ್ಲಿರುವ ಶಿವರಾಜ್ ಕುಮಾರ್ ಈಗ ಭರ್ಜರಿ ಪ್ರಚಾರ..!

ಬೆಂಗಳೂರು: ವೇದ ಬಿಡುಗಡೆ ಹೊಸ್ತಿಲಲ್ಲಿರುವ ಶಿವರಾಜ್ ಕುಮಾರ್ ಈಗ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಎ ಹರ್ಷ ನಿರ್ದೇಶನದ ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ವೇದ ಸಿನಿಮಾ ಪ್ರಚಾರದ ವೇಳೆ ಅಭಿಮಾನಿಗಳು ಶಿವಣ್ಣನನ್ನು ಭೇಟಿ

Read more

ಚಿರಂಜೀವಿ ಸರ್ಜಾ ನಟಿಸಿದ್ದ ಕೊನೆಯ ಸಿನಿಮಾ ಬಿಡುಗಡೆ..!!

ಬೆಂಗಳೂರು: ಚಿರಂಜೀವಿ ಸರ್ಜಾ ನಿಧನರಾಗಿ ಎರಡು ವರ್ಷಗಳಾಗಿವೆ. ಆದರೆ ಅವರು ನಟಿಸಿದ್ದ ಕೊನೆಯ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಚಿರು ಸರ್ಜಾ ಕೊನೆಯ ಸಿನಿಮಾ ರಾಜಮಾರ್ತಂಡ ಸಿನಿಮಾದ ಚಿತ್ರೀಕರಣ ಮುಗಿಸಿದ್ದರು. ಆದರೆ ಅದರ ಡಬ್ಬಿಂಗ್

Read more

ಇಡೀ ಕರ್ನಾಟಕದ ಜನತೆ ಡಿ ಬಾಸ್ ಗೆ ಸಾತ್..!

ದರ್ಶನ್ ಅವರ ಮೇಲೆ ಮೊನ್ನೆ ನಡೆದ ಘಟನೆಗೆ ಸ್ಯಾಂಡಲ್ವುಡ್ ಸೇರಿದಂತೆ ಇಡೀ ಕರ್ನಾಟಕದ ಜನತೆ ಡಿ ಬಾಸ್ ಅವರಿಗೆ ಸಾತ್ ನೀಡುತ್ತಿದೆ. ಡಾ. ಶಿವರಾಜಕುಮಾರ್, ಪ್ರಜ್ವಲ್ ದೇವರಾಜ್, ಚಿಕ್ಕಣ್ಣ ನೆನಪಿರಲಿ ಪ್ರೇಮ್, ರಕ್ಷಿತಾ

Read more

ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆ ನನ್ನ ಮನಸ್ಸಿಗೆ ಘಾಸಿಯನ್ನುಂಟುಮಾಡಿದೆ: ಕಿಚ್ಚ ಸುದೀಪ್

ನಾಯಕ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಇಡೀ ಕನ್ನಡ ಚಿತ್ರರಂಗದವರನ್ನು ಘಾಸಿಗೊಳಿಸಿದೆ, ಬಹುತೇಕ ಕಲಾವಿದರು ಈ ಘಟನೆಯನ್ನು ಖಂಡಿಸಿ ದರ್ಶನ್ ಪರ ನಿಂತಿದ್ದಾರೆ. ಕಿಚ್ಚ ಸುದೀಪ್ ಸಹ ಈ ಘಟನೆಯನ್ನು

Read more