Notice: Function _load_textdomain_just_in_time was called incorrectly. Translation loading for the wordpress-seo domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121
ಇತಿಹಾಸ Archives - Valmiki Mithra

ವಿಜಯನಗರ ಸಂಸ್ಥಾನದ 677ನೇ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ : ಹನುಮಂತಪ್ಪ ಸೋಮಲಾಪುರ

ಹರಿಹರರಾಯ ಮತ್ತು ಅವರ ಸಹೋದರ ಬುಕ್ಕ ರಾಯ ಅವರು 14 ನೇ ಶತಮಾನದಲ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ನದಿಯ ದಡದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನಾಕರ್ತರು. ಈ ಸಹೋದರರು ಪ್ರಸ್ತುತ ತೆಲಂಗಾಣ ಪ್ರದೇಶದ

Read more

ಇನ್ಮುಂದೆ ಟಿಪ್ಪು ಸುಲ್ತಾನ್‌ ‘ಮೈಸೂರು ಹುಲಿ ಅಲ್ಲ’, ಪಠ್ಯದ ಕಡಿತಕ್ಕೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು: ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್‌ ಗೆ ಸಂಬಂಧಪಟ್ಟಂತೆ ಇರಲಾಗಿರುವ ಮೈಸೂರು ಹುಲಿ ಎನ್ನುವ ಹೆಸರಿಗೆ ಕೊಕ್‌ ನೀಡಲು ಪಠ್ಯ ಪುಸ್ತಕ ಸಮಿತಿ ಮುಂದಾಗಿದೆ ಎನ್ನಲಾಗಿದೆ. ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್

Read more

ಬಿ. ಶ್ರೀರಾಮುಲು ಅವರ ಇತಿಹಾಸ ,ಜೀವನ ಚರಿತ್ರೆ..!

ಬಿ. ಶ್ರೀರಾಮುಲು ಅವರು ಆಗಸ್ಟ್ 8, 1971 ರಂದು ಕರ್ನಾಟಕದ ಬಳ್ಳಾರಿಯಲ್ಲಿ ರೈಲ್ವೆ ಉದ್ಯೋಗಿ ಬಿ. ತಿಮ್ಮಪ್ಪ ಮತ್ತು ಗೃಹಿಣಿ ಬಿ. ಹೊನ್ನೂರಮ್ಮ ದಂಪತಿಗೆ ಜನಿಸಿದರು. ನಾಲ್ಕು ಸಹೋದರರು ಮತ್ತು ನಾಲ್ಕು ಸಹೋದರಿಯರಲ್ಲಿ

Read more

ನಾವೆಲ್ಲರೂ ಒಗ್ಗಟ್ಟಿನಿಂದ ನಡೆಯಬೇಕು. ಹಿಂದುತ್ವವೇ ನಮ್ಮೆಲ್ಲರನ್ನು ಜೋಡಿಸುತ್ತದೆ – ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‍ಭಾಗವತ್

ಮಹಾರಾಷ್ಟ್ರದಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ ಕುರಿತು ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‍ಭಾಗವತ್ ಅವರು,  ಹಿಂದುತ್ವವು ಸಂವಿಧಾನ ಪೀಠಿಕೆಯ ಪ್ರತಿಬಿಂಬವಾಗಿದೆ. ಸಮಾನತೆ, ಬ್ರಾತೃತ್ವ, ಸಾಮಾಜಿಕ ನ್ಯಾಯ ಮತ್ತು ಏಕತೆ,

Read more

ನಾವು ಮತ್ತೊಮ್ಮೆ ನಮ್ಮ ಸೈನಿಕರಿಗಾಗಿ ಅಮರ್ ಜವಾನ್ ಜ್ಯೋತಿ ಬೆಳಗಿಸುತ್ತೇವೆ – ರಾಹುಲ್ ಗಾಂಧಿ

ನವದೆಹಲಿ: ‘ಅಮರ್ ಜವಾನ್’ ಜ್ಯೋತಿಯನ್ನು ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಹುಲ್ ಗಾಂಧಿ ಆಕ್ಷೇಪ ಮಾಡಿದ್ದಾರೆ ‘ನಮ್ಮ ವೀರ ಸೈನಿಕರಿಗಾಗಿ ಉರಿಯುತ್ತಿದ್ದ ಅಮರ ಜ್ಯೋತಿ ಇಂದು ಆರುತ್ತಿರುವುದು ಅತ್ಯಂತ ದುಃಖದ

Read more

ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ನಿಧನ..!

ಮನೆಯಲ್ಲಿ ಹೆಣ್ಣು ಮಗು ಹುಟ್ಟಿತೆಂದು ಆಕೆಗೆ ಚಿಂದಿ ಎಂದು ಹೆಸರಿಟ್ಟು ಕಸಕ್ಕೆ ಸಮವೆಂಬಂತೆ ನೋಡಿದರು.ಓದುವ ಹುಚ್ಚಿದ್ದ ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕೆ ನೀರೆರೆದು ಎಮ್ಮೆ ಮೇಯಿಸಲು ಕಳುಹಿಸಿದರು.10 ನೇ ವರ್ಷಕ್ಕೆ ಆಡಿ ಬೆಳೆಯ ಬೇಕಿದ್ದ

Read more

ಬೆಂಗಳೂರು ಇತಿಹಾಸ ವೈಭವ ಸರಣಿಯ ಮೊದಲ ಸಂಚಿಕೆ “ಸಿಂಗಾಪುರ” ಇತಿಹಾಸ ಮಾಲಿಕೆ ಬಿಡುಗಡೆ

ಸಿಂಗಾಪುರ ದಿನವೆಂದು ಆಚರಿಸಿ “ಬೆಂಗಳೂರು ಇತಿಹಾಸ ವೈಭವ” ಸರಣಿಯ ಮೊದಲ ಸಂಚಿಕೆ “ಸಿಂಗಾಪುರ” ಇತಿಹಾಸ ಮಾಲಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮವನ್ನು ಸ್ಥಳೀಯರೇ ಅದ್ಧೂರಿಯಾಗಿ ನೆರವೇರಿಸಿಕೊಟ್ಟರು ಹಾಗೂ ಸ್ಥಳೀಯರೇ ತಮ್ಮ ಗ್ರಾಮದ ಇತಿಹಾಸವನ್ನು ಹೇಳಿದ್ದು

Read more

ಸಿಕಂದರಾಬಾದ್ ನಲ್ಲಿ ಸುರಪುರ ಸಂಸ್ಥಾನದ ರಾಜಾ ವೆಂಕಟಪ್ಪ ನಾಯಕರ ಸಮಾಧಿ!

ಶಹಾಪುರ: 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದ ಸುರಪುರ ಸಂಸ್ಥಾನದ ರಾಜಾ ವೆಂಕಟಪ್ಪ ನಾಯಕ (1843-1858) ಅವರ ಸಮಾಧಿ ಸಿಕಂದರಬಾದ್‌ನಲ್ಲಿ ಸೈನಿಕರು ವಾಸಿಸುವ ಪ್ರದೇಶದಲ್ಲಿ ಇದೆ ಎಂಬ ಅಂಶ ಬೆಳಕಿಗೆ

Read more

ನಾಯಕರ ಹೆಮ್ಮೆ ಸುರಪುರ ಸಂಸ್ಥಾನದ ದೊರೆ ವೆಂಕಟಪ್ಪ ನಾಯಕ

  ಕೃಷ್ಣಪ್ಪನಾಯಕ ಮತ್ತು ಈಶ್ವರಮ್ಮ ಇವನ ತಂದೆತಾಯಿಗಳು. ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡು ತಾಯಿಯ ಪೋಷಣೆಯಲ್ಲಿ ಬೆಳೆದ. ಈತ ಅಪ್ರಾಪ್ತವಯಸ್ಕನಾಗಿದ್ದುದರಿಂದ ಇವನ ಹೆಸರಿನಲ್ಲಿ ಇವನ ತಾಯಿ ಸುರಪುರ ಸಂಸ್ಥಾನವನ್ನು ಆಳುತ್ತಿದ್ದಳು. ಈ ಸಂದರ್ಭದಲ್ಲಿ ಕೃಷ್ಣಪ್ಪನಾಯಕನ

Read more

ಏಳುಸುತ್ತಿನ ಕಲ್ಲಿನಕೋಟೆಯ ಕೆಚ್ಚೆದೆಯ ಅರಸ ಮದಕರಿ ನಾಯಕನ ಸಂಪೂರ್ಣ ಇತಿಹಾಸ

ಚಿತ್ರದುರ್ಗದ ಪಾಳೆಗಾರ ಪರಂಪರೆಯಲ್ಲಿ ಪ್ರಮುಖನಾದವನು ಮದಕರಿ ನಾಯಕ. ಇಡೀ ನಾಯಕ ಸಂತತಿಯ ಪೂಜನೀಯ ವ್ಯಕ್ತಿಯಾಗಿ, ಸ್ವಾಭಿಮಾನದ ಸಂಕೇತವಾಗಿ ಮದಕರಿನಾಯಕ ಇಂದಿಗೂ ಗುರುತಿಸಿಕೊಂಡಿದ್ದಾನೆ. ಏಳುಸುತ್ತಿನ ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ತನ್ನ ಆಡಳಿತದ ಅವಧಿಯಲ್ಲಿ ದೇಶದಾದಾತ್ಯಂತ 

Read more