Notice: Function _load_textdomain_just_in_time was called incorrectly. Translation loading for the wordpress-seo domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121
ಕೃಷಿ Archives - Valmiki Mithra

ರೈತರು, ಬಿಜೆಪಿ, ಹಿಂದೂ ಪರ ಕಾರ್ಯಕರ್ತರು, ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್

ಬೆಂಗಳೂರು: ರೈತ ಮುಖಂಡರು, ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಾದ ಕೇಸ್ ಸೇರಿದಂತೆ 35 ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ

Read more

ರೋಗಗಳಿಂದ ದೂರವಿರಲು ನಿತ್ಯ ಸೇವಿಸಿ ಹಾಗಲಕಾಯಿ ಜ್ಯೂಸ್

ಹಾಗಲಕಾಯಿಯ ಹೆಸರು ಕೇಳಿದೊಡನೆ ಅಬ್ಬಾ ಎಂದು ಮುಖ ತಿರುಗಿಸಿಕೊಳ್ಳುತ್ತೇವೆ. ಆದರೆ ಆಯುರ್ವೇದದ ಪ್ರಕಾರ, ಹಾಗಲಕಾಯಿಯ ರಸವು ತುಂಬಾ ಪ್ರಯೋಜನಕಾರಿಯಾಗಿದ್ದು, ಪ್ರತಿಯೊಬ್ಬರೂ ಇದನ್ನು ಪ್ರತಿದಿನ ಸೇವಿಸಬೇಕು ಎಂದು ಹೇಳಲಾಗುತ್ತದೆ. ಹಾಗಲಕಾಯಿಯ ರಸವು ಕೆಲವರಿಗೆ ವರದಾನವಾಗಿದೆ.

Read more

ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಗೆ ಮನೆ ಮದ್ದು

ಹೊಟ್ಟೆಯಲ್ಲಿ ಕಡಿಮೆ ಆಮ್ಲೀಯತೆ ಉಂಟಾಗುವುದಕ್ಕೆ ಹಲವಾರು ಕಾರಣಗಳಿದ್ದು, ದೈಹಿಕ ಚಟುವಟಿಕೆಗೆ ಇದು ನಿರ್ಬಂಧವನ್ನು ಹೇರುತ್ತದೆ. ಪೋಷಕಾಂಶಗಳ ಅಭಾವ ನಿಮ್ಮನ್ನು ಕಾಡಬಹುದು. ಆಮ್ಲೀಯತೆಯ ಪ್ರಮಾಣ ಕಡಿಮೆಯಾದರೆ ಹಲವಾರು ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಉಂಟಾಗುತ್ತವೆ.

Read more

ಆರೋಗ್ಯಕರ ಹೃದಯಕ್ಕಾಗಿ ಈ ಸಲಹೆಗಳನ್ನು ತಪ್ಪದೇ ಅಳವಡಿಸಿಕೊಳ್ಳಿ..!

ಹೃದಯ ತಜ್ಞರ ಸಲಹೆಗಳು‌…! ನಿಗದಿತ ಸಮಯಗಳಲ್ಲಿ ನೀರನ್ನು ಕುಡಿಯುವುದು ದೇಹದ ಮೇಲೆ ಉತ್ಕೃಷ್ಟ ಪರಿಣಾಮಗಳನ್ನು ನೀಡುತ್ತದೆ. ನಮ್ಮ ದೇಶದಲ್ಲಿ  ಹೃದಯ ಸಂಬಂಧಿತ ಸಾವುಗಳು ಸಾಮಾನ್ಯ ಎಂಬಂತಾಗಿದೆ. ಮಧುಮೇಹ, ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ಧೂಮಪಾನ

Read more

ಕಡಲೆ ಬೆಳೆಯಲ್ಲಿದೆ ಆರೋಗ್ಯಕಾರಿ ಪ್ರಯೋಜನಗಳು..!

ಸಾಮಾನ್ಯವಾಗಿ ಎಲ್ಲಾ ರೀತಿಯ ಬೇಳೆಕಾಳುಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಆದ್ದರಿಂದ, ಬೇಳೆಕಾಳುಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಡಲೆಬೇಳೆ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುವುದಲ್ಲದೆ ವಿವಿಧ ರೀತಿಯ ಪಾಕ ವಿಧಾನಗಳನ್ನು ತಯಾರಿಸಬಹುದು. ವಾಸ್ತವವಾಗಿ ಕಡಲೆ

Read more

ನೆಲ್ಲಿಕಾಯಿಯಲ್ಲಿ ಅಡಗಿದೆ ರೋಗ ನಿರೋಧಕ ಶಕ್ತಿ..!

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜನರಿಗೆ ಮತ್ತೆ ಆತಂಕ ಶುರುವಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ದೇಹಕ್ಕೆ ಮಹಾಮಾರಿ ಕೊರೊನಾ ಬೇಗ ಹೊಕ್ಕುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ.

Read more

ರಕ್ತಹೀನತೆಯಿಂದ ಬಳಲುತ್ತಿದ್ದೀರಾ…?: ಹಾಗಾದರೆ ಈ ಹಣ್ಣನ್ನು ಸೇವಿಸಿ

ಪ್ರಕೃತಿಯಲ್ಲಿ ಕಾಲಕಾಲಕ್ಕೆ ಕೆಲವು ಹಣ್ಣುಗಳು ಸಿಗುತ್ತದೆ. ಅದರಂತೆ ಋತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣುಗಳು ತನ್ನದೆ ಆದ ಆದ್ಯತೆ, ಆರೋಗ್ಯಕರ ಗುಣ ಮತ್ತು ಜನಪ್ರಿಯತೆಯನ್ನು ಪಡೆದಿರುತ್ತದೆ. ಸೀತಾಫಲ ಕೂಡ ಇಂತಹ ಹಣ್ಣುಗಳಲ್ಲಿ ಒಂದು. ಯಾವುದೇ

Read more

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿದ್ರೆ ಈ ಸಮಸ್ಯೆ ಕಾಡಲ್ಲ

ಭಾರತದ ಪ್ರತಿಯೊಂದು ಮನೆಗಳಲ್ಲಿ ಮೆಂತ್ಯಯನ್ನ ಬಳಸಲಾಗುತ್ತದೆ. ಮನೆಯಲ್ಲಿ ಧಾನ್ಯದ ಪಲ್ಯ, ತರಕಾರಿ ಪಲ್ಯ, ಮೆಂತ್ಯ ಲಾಡು, ಮೆಂತ್ಯ ಪರೋಟಾ, ಮೆಂತ್ಯ ಚಟ್ನಿ ಮೆಂತ್ಯ ಬಳಸಲಾಗುತ್ತಿದೆ. ಪ್ರಸಿದ್ಧ ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಅವರು

Read more

ಸರ್ವರೋಗಕ್ಕೂ ರಾಮಬಾಣ ‘ಅಮೃತಬಳ್ಳಿ’

ಅಂದಿನಿಂದ ಇಂದಿನವರೆಗೆ ಅಮೃತಬಳ್ಳಿ ಹೆಸರಿಗೆ ತಕ್ಕಂತೆ ತನ್ನ ಛಾಪನ್ನು ಉಳಿಸಿಕೊಂಡಿದೆ. ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಇದು ಪರಿಹಾರ ಎಂದು ಹೇಳುತ್ತಾರೆ. ಹಿಂದಿನ ಕಾಲದ ಆಯುರ್ವೇದ ಪದ್ಧತಿಯಿಂದ ಹಿಡಿದು ಈಗಿನ ಕಾಲದ ಆಧುನಿಕ ಔಷಧೀಯ

Read more

ಗರ್ಭಧಾರಣೆ ಸಂದರ್ಭದಲ್ಲಿ ದಾಳಿಂಬೆ ಮತ್ತು ದಾಳಿಂಬೆ ಜ್ಯೂಸ್ ಸೇವಿಸಬಹುದೇ?: ಇಲ್ಲಿದೆ ಉತ್ತರ

ಪ್ರತಿಯೊಂದು ಹಣ್ಣುಗಳು ಕೂಡ ಮನುಷ್ಯನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಎಲ್ಲಾ ಹಣ್ಣುಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಇದು ದೇಹಾರೋಗ್ಯವನ್ನು ಕಾಪಾಡುವುದು. ಆದರೆ ಗರ್ಭಧಾರಣೆ ಸಂದರ್ಭದಲ್ಲಿ ಮಹಿಳೆಯರು ತಾವು

Read more