Notice: Function _load_textdomain_just_in_time was called incorrectly. Translation loading for the wordpress-seo domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121
ತುಮಕೂರು Archives - Valmiki Mithra

ಆಹಾರ ಅರಸಿ ನಾಡಿಗೆ ಬಂದ ಚಿರತೆ, ವಿದ್ಯುತ್ ಕಂಬಿ ತಗುಲಿ ಸಾವು..!

ತುಮಕೂರು: ದಿನೇ ದಿನೇ ಕಾಡುಗಳು ನಾಶ ಆಗುತ್ತಿದು, ದಿನ ನಿತ್ಯ ಆಹಾರ ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದು, ಇದಕ್ಕೆ ಉದಾಹರಣೆ ನೀಡುವಂತೆ ವಿದ್ಯುತ್ ಕಂಬಿ ತಗುಲಿ ಚಿರತೆಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿದ್ದೆ. ಗುಬ್ಬಿ

Read more

ತುಮಕೂರು ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ ವೀಣಾಗೆ ಆರಗ ಜ್ಞಾನೇಂದ್ರ ತರಾಟೆ..!?

ತುಮಕೂರು: ನಗರದ ಜಿಲ್ಲಾ ಪಂಚಾಯಯಿತಿ ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳ ಕರ್ಮಕಾಂಡವನ್ನು ಶಾಸಕರು ಬಿಚ್ಚಿಟ್ಟಾಗ ಆರಗ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಚಾಟಿ

Read more

2022ನೇ ಸಾಲಿನ ರಾಜ ವೀರ ಮದಕರಿ ನಾಯಕರ ಹಾಗೂ ಓಬವ್ವ ನಾಗತಿ ಪ್ರಶಸ್ತಿ ಪ್ರಕಟ

ತುಮಕೂರು: ರಾಜ ವೀರ ಮದಕರಿ ನಾಯಕರ ಹಾಗೂ ಓಬವ್ವ ನಾಗತಿ 2022 ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ರೀತಿ ಇದೆ. ಬುಡಕಟ್ಟು ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಾವೇಲ್ಲಪ್ಪ ಸ್ವಾಮಿ, ಸಂಘಟನೆ

Read more

ಪಕ್ಷಕ್ಕೆ ವಾಪಸ್ ಬರಲು ನಾನು ಜಿ.ಟಿ ದೇವೇಗೌಡ ಅಥವಾ ಶಿವರಾಮೇಗೌಡ ಅಲ್ಲ -ಎಸ್ ಆರ್ ಶ್ರೀನಿವಾಸ್

ತುಮಕೂರು: ಸಾ. ರಾ ಮಹೇಶ್ ತಮ್ಮ ಮನೆಗೆ ಭೇಟಿ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ನಾನು ಮತ್ತೆ ಜೆಡಿಎಸ್‌ಗೆ ವಾಪಸ್ ಹೋಗಲ್ಲ, ನನ್ನ ಫೇಸ್ ಮಾಡೋ ಧೈರ್ಯ

Read more

10 ಜನ ಉತ್ತಮ ಶಿಕ್ಷಕರಿಗೆ ನೆನಪಿನ ಕಾಣಿಕೆ ಮೂಲಕ ಗೌರವ : ಮಧುಗಿರಿ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ವತಿಯಿಂದ 10 ಜನ ಉತ್ತಮ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು ಇದೇ ರೀತಿಯಾಗಿ ಸಮಾಜದ ಎಲ್ಲ ಸಾಧಕರನ್ನು ಗುರುತಿಸಿ

Read more

ಗುಬ್ಬಿ ತಾಲೂಕಿನ ಚೇಳೂರು ಬಳಿಯ ಸಾತೇನಹಳ್ಳಿ ಬಳಿ ಹೊಸಕೆರೆ ಗ್ರಾಮದ ರಂಗಯ್ಯ ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಅಪಘಾತದಿಂದ ಸಾವು

ಕ್ಯಾತ್ಸಂದ್ರ ಸಂತೆಯಲ್ಲಿ ಮೇಕೆ ಮರಿಗಳನ್ನು ತರಲು ನಾಲ್ಕು ಸ್ನೇಹಿತರೊಂದಿಗೆ ಹೋರಾಟ ರಂಗಯ್ಯ ತಡರಾತ್ರಿ ಓಮನಿ ( omni ) ಕಾರು ಪಲ್ಟಿಯಾಗಿ ಬೆಂಕಿಗೆ ಆವತಿಯಾಗಿ ಮರಣ ಹೊಂದಿದ್ದಾರೆ ಎನ್ನಲಾಗುತ್ತಿದೆ‌, ಆದರೆ ಉಳಿದ ಮೂವರು

Read more

ಸರ್ಕಾರಿ ಶಾಲೆಯ ಪೋಷಣೆ ಅಭಿಯಾನ ಕಾರ್ಯಕ್ರಮ ಯಶಸ್ವಿ : ಗುಬ್ಬಿ ತಾಲೂಕು

ತುಮಕೂರು ಜಿಲ್ಲೆ, ಗುಬ್ಬಿ ತಾಲೂಕು, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ ಬಾಡೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಪೋಷಣೆ ಅಭಿಯಾನ ಕಾರ್ಯಕ್ರಮ ಯಶಸ್ವಿ ಆಯ್ತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಯರಾದ ಸಿದ್ದರಾಮಯ್ಯ ಡಿಎಂ, ಸಹ ಶಿಕ್ಷಕರು ನಾಗರಾಜ್

Read more

ಸರ್ವ ಸಮಾಜಗಳಲ್ಲಿ ಏಕತೆ ಕಂಡವರು ಶಿವಕುಮಾರ ಸ್ವಾಮೀಜಿ: ಸಿದ್ಧಗಂಗಾ ಶ್ರೀ , ಬೆಂಗಳೂರಿನ ಅಬ್ಬಿಗೆರೆಯಲ್ಲಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುತ್ತಳಿ ಅನಾವರಣ ಕಾರ್ಯಕ್ರಮ

ಬೆಂಗಳೂರು: ಎಲ್ಲಾ ಸಮಾಜವನ್ನು ಒಂದೇ ರೀತಿಯಾಗಿ ಕಂಡ ಏಕೈಕ ಶ್ರೀಗಳು ಅಂದರೆ ಸಿದ್ದಗಂಗೆ ಶಿವಕುಮಾರ ಸ್ವಾಮೀಜಿ, ಅವರನ್ನು ನೋಡಿಕೊಂಡು ಅವರೊಂದಿಗೆ ಬದುಕಿದ್ದೇ ನಮ್ಮ ಸಾರ್ಥಕತೆ ಎಂಬ ಭಾವ ನಮ್ಮದು ಎಂದು ಸಿದ್ಧಗಂಗಾ ಮಠಾಧೀಶರಾದ

Read more

ಹರಗಲದೇವಿ ಗುಡ್ಡದ ಕಾವಲ್ ಗ್ರಾಮದಲ್ಲಿ ಕಿಚ್ಚ ಸುದೀಪ್ ಬರ್ತ್ ಡೇ ಸೆಲೆಬ್ರೆಷನ್

ತುಮಕೂರು: ಕಂಚಿನ ಕಂಠದ ನಟ ಕಿಚ್ಚ ಸುದೀಪ್, ಚಿತ್ರರಂಗ ಮಾತ್ರವಲ್ಲದೆ, ಅಭಿಮಾನಿಗಳ ಪಾಲಿಗೆ ದೇವರಂತೆ ಕಂಡವರು. ನಮ್ಮೆಲ್ಲರ ನೆಚ್ಚಿನ ಕಿಚ್ಚನಿಗೆ 49ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕಿಚ್ಚ ಸಿನಿರಂಗದಲ್ಲಿ ಅದೆಷ್ಟೋ ಕಷ್ಟದ ಸಾಧನೆಗಳನ್ನು

Read more

ಬಾಡೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ವಿಶೇಷ …!!

ತುಮಕೂರು: ಜಿಲ್ಲೆ ಗುಬ್ಬಿ ತಾಲ್ಲೂಕು ತಾಲ್ಲೂಕಿನ ಬಾಡೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಸ್ವತಂತ್ರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು . ಶಾಲೆಯ ಮುಖ್ಯೋಪಾಧ್ಯಾಯರಾದ ಸಿದ್ಧರಾಮಣ್ಣ ಶಿವಕುಮಾರ್ , ಊರಿನ ಗ್ರಾಮಸ್ಥರು ಗ್ರಾಮದ

Read more