ಜಿಲ್ಲಾ ಸಂಚಾಲಕರಾಗಿ ವಿಕಾಸ ಜೋಗಿ ನೇಮಕ..!

ಬಸವನ ಬಾಗೇವಾಡಿ : ತಾಲೂಕಿನ ದಿಂಡವಾರ ಗ್ರಾಮದ ಯುವ ಮುಖಂಡ ವಿಕಾಸ ಜೋಗಿ ಅವರನ್ನು ಕರ್ನಾಟಕ ಪ್ರದೇಶ ಕುರುಬರ ಪದವೀಧರರ ಸಂಘದ ವಿಜಯಪುರ ಜಿಲ್ಲಾ ಘಟಕದ ಸಂಚಾಲಕ ರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಯಲ್ಲಪ್ಪ ಕುರಿ ಆದೇಶ ಹೊರಡಿಸಿದ್ದಾರೆ.

Discover more from Valmiki Mithra

Subscribe now to keep reading and get access to the full archive.

Continue reading