ಯಾದಗಿರಿಯ ಕಟ್ಟಕಡೆಯ ಹಳ್ಳಿಗೂ ಬಸ್ ವ್ಯವಸ್ಥೆ ಮಾಡಿಸಿದ ಚಂದ್ರಶೇಖರಗೌಡ ಮಾಗನುರು

ಯಾದಗಿರಿಯ ಕಟ್ಟಕಡೆಯ ಹಳ್ಳಿಗಳಾದ ಪರಸಾಪುರ ಗೌಡರು ಟೋಣ್ಣೂರು ಗ್ರಾಮದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಹಲವು ದಶಕಗಳ ಬೇಡಿಕೆಯಾದ ಬಸ್ ಸೌಕರ್ಯದ ಮನವಿಗೆ ಸ್ಪಂದಿಸಿದ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರ ಗೌಡ ಮಾಗನುರು ರವರು ಗ್ರಾಮಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಬಿಡಿಸಿ, ಬಸ್ ಗೆ ಪೂಜೆ ಮಾಡಿ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಗ್ರಾಮಸ್ಥರು ವಿದ್ಯಾರ್ಥಿಗಳು ಭಾಗವಹಿಸಿದ್ದರು

Discover more from Valmiki Mithra

Subscribe now to keep reading and get access to the full archive.

Continue reading