Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Warning: Cannot modify header information - headers already sent by (output started at /home/jegprscn/public_html/wp-includes/functions.php:6121) in /home/jegprscn/public_html/wp-includes/feed-rss2.php on line 8
darwada Archives - Valmiki Mithra https://valmikimithra.com/archives/tag/darwada News Paper Thu, 03 Feb 2022 04:39:42 +0000 en-US hourly 1 https://wordpress.org/?v=6.8.1 https://i0.wp.com/valmikimithra.com/wp-content/uploads/2021/07/cropped-WhatsApp-Image-2021-07-16-at-11.33.21-1.jpeg?fit=32%2C32&ssl=1 darwada Archives - Valmiki Mithra https://valmikimithra.com/archives/tag/darwada 32 32 207262515 ಈಗ ನೀವೇನು ಸಾಧಿಸಿದ್ದೀರಿ ಮುಖ್ಯವಲ್ಲ. ಮುಂದೆ ನೀವು ಮಾಡಬೇಕಾದ ಸಾಧನೆ ಬಹಳಷ್ಟಿದೆ: ಪದ್ಮಶ್ರೀ ಮಂಜಮ್ಮ ಜೋಗತಿ https://valmikimithra.com/archives/3433 Thu, 03 Feb 2022 04:39:42 +0000 https://valmikimithra.com/?p=3433 ಧಾರವಾಡ: ಕರ್ನಾಟಕದ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು SSLC ವರೆಗೆ ಕನ್ನಡ ಶಾಲೆಗಳಲ್ಲಿ ಓದಿಸಬೇಕು. ಕನ್ನಡ, ಬದುಕಿನಲ್ಲಿ ಬಾಂಧವ್ಯ ಕಲಿಸುತ್ತದೆ. ಕನ್ನಡ ಅನ್ನ, ರೊಟ್ಟಿ ಸಾರು, ಪಲ್ಯ ಇದ್ದ ಹಾಗೆ. ಆದರೆ ಇಂಗ್ಲಿಷ್ ಉಪ್ಪಿನಕಾಯಿ,

The post ಈಗ ನೀವೇನು ಸಾಧಿಸಿದ್ದೀರಿ ಮುಖ್ಯವಲ್ಲ. ಮುಂದೆ ನೀವು ಮಾಡಬೇಕಾದ ಸಾಧನೆ ಬಹಳಷ್ಟಿದೆ: ಪದ್ಮಶ್ರೀ ಮಂಜಮ್ಮ ಜೋಗತಿ appeared first on Valmiki Mithra.

]]>
ಧಾರವಾಡ: ಕರ್ನಾಟಕದ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು SSLC ವರೆಗೆ ಕನ್ನಡ ಶಾಲೆಗಳಲ್ಲಿ ಓದಿಸಬೇಕು. ಕನ್ನಡ, ಬದುಕಿನಲ್ಲಿ ಬಾಂಧವ್ಯ ಕಲಿಸುತ್ತದೆ. ಕನ್ನಡ ಅನ್ನ, ರೊಟ್ಟಿ ಸಾರು, ಪಲ್ಯ ಇದ್ದ ಹಾಗೆ. ಆದರೆ ಇಂಗ್ಲಿಷ್ ಉಪ್ಪಿನಕಾಯಿ, ಹಪ್ಪಳ ಇದ್ದ ಹಾಗೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜೋಗತಿ ಮಂಜಮ್ಮ ಹೇಳಿದರು.

ಧಾರವಾಡದಲ್ಲಿ ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು. ಕಲಾವಿದರು ನಿಜವಾದ ಮುತ್ತಾಗಬೇಕು. ಪ್ರಶಸ್ತಿ, ಸನ್ಮಾನಗಳು ಆತ್ಮಗೌರವ ಹೆಚ್ಚಿಸುತ್ತವೆ, ಜವಾಬ್ದಾರಿ ಹೆಚ್ಚಿಸುತ್ತವೆ. ಈಗ ನೀವೇನು ಸಾಧಿಸಿದ್ದೀರಿ ಮುಖ್ಯವಲ್ಲ. ಮುಂದೆ ನೀವು ಮಾಡಬೇಕಾದ ಸಾಧನೆ ಬಹಳಷ್ಟಿದೆ ಎಂದು ಜೋಗತಿ ಮಂಜಮ್ಮ ಹೇಳಿದರು.

ನಾಡಿನ ಪ್ರತಿಯೊಬ್ಬರೂ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಜೊತೆಗೆ ಸಮಾಜದ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಮಂಗಳಮುಖಿಯರನ್ನೂ ನೀವು ಮನುಷ್ಯರಂತೆ ಕಾಣುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಹೇಳಿದರು.

ಮಕ್ಕಳಿಗೆ ರಾಮಾಯಣ, ಮಹಾಭಾರತ ಓದುವುದನ್ನು ಅಭ್ಯಾಸ ಮಾಡಬೇಕು. ಕಾಯಕ ಯೋಗಿಗಳಾಗಿ ನಾವು ಬದುಕಬೇಕು. ಆ ಕಾಯಕವೇ ನಮಗೆ ಗೌರವ ತಂದುಕೊಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಬಸವರಾಜ್ ದೇವರು ಸ್ವಾಮೀಜಿ, ರಂಗಾಯಣ ನಿರ್ದೇಶಕರಾದ ರಮೇಶ್ ಶೂ. ಪರವಿನಾಯ್ಕರ, ಕರ್ನಾಟಕ ಸಮಾಚಾರ ಪತ್ರಿಕೆ ಸಂಪಾದಕರಾದ ರಮೇಶ್ ಹಿರೇಜಂಬೂರು,  ಸವಿತಾ ಅಮರಶೆಟ್ಟಿ, ಮಂಜುಳಾ ಎಲಿಗಾರ್, ಸಂಘಟಕರಾದ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು‌.

The post ಈಗ ನೀವೇನು ಸಾಧಿಸಿದ್ದೀರಿ ಮುಖ್ಯವಲ್ಲ. ಮುಂದೆ ನೀವು ಮಾಡಬೇಕಾದ ಸಾಧನೆ ಬಹಳಷ್ಟಿದೆ: ಪದ್ಮಶ್ರೀ ಮಂಜಮ್ಮ ಜೋಗತಿ appeared first on Valmiki Mithra.

]]>
3433
ಗಾದಿಲಿಂಗಪ್ಪ ಏನ್.ಕೆ ಅವರಿಗೆ ಕರುನಾಡ ರಾಜ್ಯ ರತ್ನ ವಿಭೂಷಣ ಪ್ರಶಸ್ತಿ ನೀಡಿ ಸನ್ಮಾನ..! https://valmikimithra.com/archives/2881 Tue, 18 Jan 2022 07:38:56 +0000 https://valmikimithra.com/?p=2881 ಧಾರವಾಡ:   ಪ್ರತಿವರ್ಷದಂತೆ ಈ ವರ್ಷವೂ ಕೂಡ ಪ್ರಸಾರ ಭಾರತೀಯ ಸೌಹಾರ್ದ ಟ್ರಸ್ಟ್ ವತಿಯಿಂದ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಇದರ ಉದ್ದೇಶ ಇನ್ನು ಹೆಚ್ಚು ಸೇವೆಯನ್ನು ಮಾಡಲು ಪ್ರೋತ್ಸಾಹ

The post ಗಾದಿಲಿಂಗಪ್ಪ ಏನ್.ಕೆ ಅವರಿಗೆ ಕರುನಾಡ ರಾಜ್ಯ ರತ್ನ ವಿಭೂಷಣ ಪ್ರಶಸ್ತಿ ನೀಡಿ ಸನ್ಮಾನ..! appeared first on Valmiki Mithra.

]]>
ಧಾರವಾಡ:   ಪ್ರತಿವರ್ಷದಂತೆ ಈ ವರ್ಷವೂ ಕೂಡ ಪ್ರಸಾರ ಭಾರತೀಯ ಸೌಹಾರ್ದ ಟ್ರಸ್ಟ್ ವತಿಯಿಂದ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಇದರ ಉದ್ದೇಶ ಇನ್ನು ಹೆಚ್ಚು ಸೇವೆಯನ್ನು ಮಾಡಲು ಪ್ರೋತ್ಸಾಹ ನೀಡುವುದು. ಹೀಗಾಗಿ ಈ ವರ್ಷವೂ ಕೂಡ ಟ್ರಸ್ಟ್ ನ ವತಿಯಿಂದ ಸಂಘಟನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ  ಗಾದಿಲಿಂಗಪ್ಪ ಏನ್.ಕೆ ಅವರಿಗೆ ಕರುನಾಡ ರಾಜ್ಯ ರತ್ನ ವಿಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತಿದೆ.

ಈ ನಾಡಿನ ಕಲೆ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ತಾವು ನೀಡಿದ ಕೊಡುಗೆಯನ್ನು ಗುರುತಿಸಿ ತಮ್ಮನ್ನು ಕರುನಾಡು ನಕ್ಷತ್ರ, ರಾಜ್ಯ ರತ್ನ ವಿಭೂಷಣ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಫೆಬ್ರವರಿ 2ರಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಈ ಸಮಯದಲ್ಲಿ ಜೆ. ನಾಗರಾಜ ಪೂಜಾರ ಅಧ್ಯಕ್ಷರು ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್, ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪ್ರೇಮ ವೈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

The post ಗಾದಿಲಿಂಗಪ್ಪ ಏನ್.ಕೆ ಅವರಿಗೆ ಕರುನಾಡ ರಾಜ್ಯ ರತ್ನ ವಿಭೂಷಣ ಪ್ರಶಸ್ತಿ ನೀಡಿ ಸನ್ಮಾನ..! appeared first on Valmiki Mithra.

]]>
2881