Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Warning: Cannot modify header information - headers already sent by (output started at /home/jegprscn/public_html/wp-includes/functions.php:6121) in /home/jegprscn/public_html/wp-includes/feed-rss2.php on line 8
CT Ravi news Archives - Valmiki Mithra https://valmikimithra.com/archives/tag/ct-ravi-news News Paper Wed, 28 Dec 2022 05:53:59 +0000 en-US hourly 1 https://wordpress.org/?v=6.8.1 https://i0.wp.com/valmikimithra.com/wp-content/uploads/2021/07/cropped-WhatsApp-Image-2021-07-16-at-11.33.21-1.jpeg?fit=32%2C32&ssl=1 CT Ravi news Archives - Valmiki Mithra https://valmikimithra.com/archives/tag/ct-ravi-news 32 32 207262515 ತಮ್ಮದೇ ಪಕ್ಷದ ಇಬ್ಬರು ನಾಯರನ್ನು ಭಯೋತ್ಪಾದನೆಯಿಂದಾಗಿ ಕಳೆದುಕೊಂಡಿದ್ದಾರೆ -ಸಿ,ಟಿ ರವಿ https://valmikimithra.com/archives/6897 Wed, 28 Dec 2022 05:53:59 +0000 https://valmikimithra.com/?p=6897 ಮಂಗಳೂರು: ಮಂಗಳವಾರ ಸಾರ್ವಜನಿಕ ಮಹತ್ವದ ವಿಶಯದ ಮೇಲಿನ ಚರ್ಚೆ ವೇಳೆ ಬಿಜೆಪಿ ಸದಸ್ಯ ಸಿ,ಟಿ ರವಿ ಅವರು ಮಂಗಳೂರು ಕುಕ್ಕಲ್ ಬಾಂಬ್ ಸ್ಫೋಟ ಪ್ರಕರಣವನ್ನು ಪ್ರಸ್ತಾಪಿಸಿದರು. ಘಟನೆ ಸಂಬಂಧ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು

The post ತಮ್ಮದೇ ಪಕ್ಷದ ಇಬ್ಬರು ನಾಯರನ್ನು ಭಯೋತ್ಪಾದನೆಯಿಂದಾಗಿ ಕಳೆದುಕೊಂಡಿದ್ದಾರೆ -ಸಿ,ಟಿ ರವಿ appeared first on Valmiki Mithra.

]]>
ಮಂಗಳೂರು: ಮಂಗಳವಾರ ಸಾರ್ವಜನಿಕ ಮಹತ್ವದ ವಿಶಯದ ಮೇಲಿನ ಚರ್ಚೆ ವೇಳೆ ಬಿಜೆಪಿ ಸದಸ್ಯ ಸಿ,ಟಿ ರವಿ ಅವರು ಮಂಗಳೂರು ಕುಕ್ಕಲ್ ಬಾಂಬ್ ಸ್ಫೋಟ ಪ್ರಕರಣವನ್ನು ಪ್ರಸ್ತಾಪಿಸಿದರು.

ಘಟನೆ ಸಂಬಂಧ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು ನೀಡಿದ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು ಮತ್ತು ಬೇಷರತ್ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೆರಸನ್ನು ಪ್ರಸ್ತಾಪಿಸದೆ ಒತ್ತಾಯಿಸಿದರು.

ತಮ್ಮದೇ ಪಕ್ಷದ ಇಬ್ಬರು ನಾಯರನ್ನು ಭಯೋತ್ಪಾದನೆಯಿಂದಾಗಿ ಕಳೆದುಕೊಂಡಿದ್ದಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಬೇಕಾಯಿತು. ಕೇವಲ ಮತ ಬ್ಯಾಂಕ್ ಗಾಗಿ ಸಿಂಪತಿ ಪಡೆದುಕೊಳ್ಳಲು ಒಂದು ಸಮುದಾಯವನ್ನು ಓಲೈಕೆ ಮಾಡುವುದು ಸರಿಯಲ್ಲ. ಭಯೋತ್ಪಾದಕರನ್ನು ಭಯೋತ್ಪಾದಕರಂತೆಯೇ ನೋಡಬೇಕು. ಪ್ರತಿಯೊಬ್ಬ ನಾಯಕರು ಭಯೋತ್ಪಾದಕರನ್ನು ವಿರುದ್ಧ ಶೂನ್ಯ ಸಹಿಷ್ಣುತೆ ತೋರಿದರೆ ಮಾತ್ರ ಭಯೋತ್ಪಾದನೆ ಹರಡುವಿಕೆಗೆ ಅವಕಾಶ ಸಿಗುವುದಿಲ್ಲ ಎಂದು ಹೇಳಿದರು.

The post ತಮ್ಮದೇ ಪಕ್ಷದ ಇಬ್ಬರು ನಾಯರನ್ನು ಭಯೋತ್ಪಾದನೆಯಿಂದಾಗಿ ಕಳೆದುಕೊಂಡಿದ್ದಾರೆ -ಸಿ,ಟಿ ರವಿ appeared first on Valmiki Mithra.

]]>
6897
ಸಾರ್ವಜನಿಕವಾಗಿ ಇರುವ ನಾವೆಲ್ಲರೂ ಸಮಾಧಾನದಿಂದ ನಡೆದುಕೊಳ್ಳಬೇಕು. ಸಮಾಜ ಒಪ್ಪುವ ರೀತಿ ಇರಬೇಕು – ಸಿ.ಟಿ ರವಿ https://valmikimithra.com/archives/5607 Tue, 06 Sep 2022 09:44:41 +0000 https://valmikimithra.com/?p=5607 ಬೆಂಗಳೂರು: ಸರ್ಕಾರ ಕಾನೂನು ದೃಷ್ಟಿಯಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದೆ. ಜನ ಅರೆಸ್ಟ್ ಮಾಡಿದರೂ ಮಾತನಾಡುತ್ತಾರೆ, ಮಾಡದೇ ಇದ್ರೂ ಮಾತನಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ. ಏನೇ ಮಾಡಿದ್ರೂ

The post ಸಾರ್ವಜನಿಕವಾಗಿ ಇರುವ ನಾವೆಲ್ಲರೂ ಸಮಾಧಾನದಿಂದ ನಡೆದುಕೊಳ್ಳಬೇಕು. ಸಮಾಜ ಒಪ್ಪುವ ರೀತಿ ಇರಬೇಕು – ಸಿ.ಟಿ ರವಿ appeared first on Valmiki Mithra.

]]>
ಬೆಂಗಳೂರು: ಸರ್ಕಾರ ಕಾನೂನು ದೃಷ್ಟಿಯಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದೆ. ಜನ ಅರೆಸ್ಟ್ ಮಾಡಿದರೂ ಮಾತನಾಡುತ್ತಾರೆ, ಮಾಡದೇ ಇದ್ರೂ ಮಾತನಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.

ಏನೇ ಮಾಡಿದ್ರೂ ಮಾತನಾಡುತ್ತಾರೆ. ಜಗದೀಶ್ವರನನ್ನು ಮೆಚ್ಚಿಸಬಹುದು, ಜನರನ್ನು ಮೆಚ್ಚಿಸುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.

ಶಾಸಕ ಲಿಂಬಾವಳಿ ಮಹಿಳೆ ಮೇಲೆ ದರ್ಪ ತೋರಿರುವ ಆರೋಪದ ಬಗ್ಗೆ ಮಾತನಾಡಿದ ಅವರು, ಸಾರ್ವಜನಿಕವಾಗಿ ಇರುವ ನಾವೆಲ್ಲರೂ ಸಮಾಧಾನದಿಂದ ನಡೆದುಕೊಳ್ಳಬೇಕು. ಸಮಾಜ ಒಪ್ಪುವ ರೀತಿ ಇರಬೇಕು. ಇಲ್ಲವಾದರೆ ವೈಯಕ್ತಿಕವಾಗಿಯೂ ನಷ್ಟ ಪಕ್ಷಕ್ಕೂ ನಷ್ಟ ಎಂದು ಹೇಳಿದರು .

The post ಸಾರ್ವಜನಿಕವಾಗಿ ಇರುವ ನಾವೆಲ್ಲರೂ ಸಮಾಧಾನದಿಂದ ನಡೆದುಕೊಳ್ಳಬೇಕು. ಸಮಾಜ ಒಪ್ಪುವ ರೀತಿ ಇರಬೇಕು – ಸಿ.ಟಿ ರವಿ appeared first on Valmiki Mithra.

]]>
5607
ಮೊದಲು ಬಂದು ಆಕ್ರಮಣ ಮಾಡಿದವರು ಬಳಿಕ ನೆಂಟರಾಗಲು ಸಾಧ್ಯವಿಲ್ಲ -ಸಿ.ಟಿ ರವಿ https://valmikimithra.com/archives/5322 Tue, 16 Aug 2022 11:18:15 +0000 https://valmikimithra.com/?p=5322 ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಇಡೋದಕ್ಕೆ ವಿರೋಧ ಆದ್ರೆ, ಮುಂದೇನು..? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಸಾವರ್ಕರ್ ಅವರನ್ನು ವಿರೋಧಿಸುವವರು ನಾಳೆ ಗಾಂಧಿನಾ ವಿರೋಧಿಸದೇ ಇರುತ್ತಾರಾ. ನಾಳೆ

The post ಮೊದಲು ಬಂದು ಆಕ್ರಮಣ ಮಾಡಿದವರು ಬಳಿಕ ನೆಂಟರಾಗಲು ಸಾಧ್ಯವಿಲ್ಲ -ಸಿ.ಟಿ ರವಿ appeared first on Valmiki Mithra.

]]>
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಇಡೋದಕ್ಕೆ ವಿರೋಧ ಆದ್ರೆ, ಮುಂದೇನು..? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಸಾವರ್ಕರ್ ಅವರನ್ನು ವಿರೋಧಿಸುವವರು ನಾಳೆ ಗಾಂಧಿನಾ ವಿರೋಧಿಸದೇ ಇರುತ್ತಾರಾ. ನಾಳೆ ಸಿದ್ದರಾಮಯ್ಯ ಅವರನ್ನೂ ವಿರೋಧಿಸ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಟಿಪ್ಪು ಅವರ ಅಪ್ಪ ಕೂಡ ನಮಗೆ ಬ್ರಿಟೀಷರ ಲೆಕ್ಕವೇ. ಮೊದಲು ಬಂದು ಆಕ್ರಮಣ ಮಾಡಿದವರು ಬಳಿಕ ನೆಂಟರಾಗಲು ಸಾಧ್ಯವಿಲ್ಲ ಎಂದರು.

ಇನ್ನು ಹೈದರಾಲಿ, ಟಿಪ್ಪು, ಮೋಸ ಮಾಡಿ ಅಧಿಕಾರಕ್ಕೆ ಬಂದವರು. ಟಿಪ್ಪುವನ್ನು ವಿರೋಧಿಸಿದ ಮರಿಗೌಡ ಅವರನ್ನು ದೇಶ ದ್ರೋಹಿ ಅಂತಾ ಕರೆಯಲಾಗುತ್ತಾ..? ಟಿಪ್ಪು ವಿರುದ್ಧ ಮರಾಠರು ಹೋರಾಟ ಮಾಡಿದರು, ಅವರಿಗೆ ದೇಶ ದ್ರೋಹಿ ಅಂತಾ ಪಟ್ಟ ಕಟ್ಟಲು ಸಾಧ್ಯವಾ.? ಕಾಂಗ್ರೆಸ್​ನವರು ತಾಕತ್ ಇದ್ರೆ ದೇಶ ದ್ರೋಹಿ ಅಂತಾ ಕರೆಯಲಿ..? ಎಂದು ಸವಾಲೆಸಗಿದ್ದಾರೆ.

The post ಮೊದಲು ಬಂದು ಆಕ್ರಮಣ ಮಾಡಿದವರು ಬಳಿಕ ನೆಂಟರಾಗಲು ಸಾಧ್ಯವಿಲ್ಲ -ಸಿ.ಟಿ ರವಿ appeared first on Valmiki Mithra.

]]>
5322