colornews
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121The post ತಮ್ಮದೇ ಪಕ್ಷದ ಇಬ್ಬರು ನಾಯರನ್ನು ಭಯೋತ್ಪಾದನೆಯಿಂದಾಗಿ ಕಳೆದುಕೊಂಡಿದ್ದಾರೆ -ಸಿ,ಟಿ ರವಿ appeared first on Valmiki Mithra.
]]>ಘಟನೆ ಸಂಬಂಧ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು ನೀಡಿದ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು ಮತ್ತು ಬೇಷರತ್ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೆರಸನ್ನು ಪ್ರಸ್ತಾಪಿಸದೆ ಒತ್ತಾಯಿಸಿದರು.
ತಮ್ಮದೇ ಪಕ್ಷದ ಇಬ್ಬರು ನಾಯರನ್ನು ಭಯೋತ್ಪಾದನೆಯಿಂದಾಗಿ ಕಳೆದುಕೊಂಡಿದ್ದಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಬೇಕಾಯಿತು. ಕೇವಲ ಮತ ಬ್ಯಾಂಕ್ ಗಾಗಿ ಸಿಂಪತಿ ಪಡೆದುಕೊಳ್ಳಲು ಒಂದು ಸಮುದಾಯವನ್ನು ಓಲೈಕೆ ಮಾಡುವುದು ಸರಿಯಲ್ಲ. ಭಯೋತ್ಪಾದಕರನ್ನು ಭಯೋತ್ಪಾದಕರಂತೆಯೇ ನೋಡಬೇಕು. ಪ್ರತಿಯೊಬ್ಬ ನಾಯಕರು ಭಯೋತ್ಪಾದಕರನ್ನು ವಿರುದ್ಧ ಶೂನ್ಯ ಸಹಿಷ್ಣುತೆ ತೋರಿದರೆ ಮಾತ್ರ ಭಯೋತ್ಪಾದನೆ ಹರಡುವಿಕೆಗೆ ಅವಕಾಶ ಸಿಗುವುದಿಲ್ಲ ಎಂದು ಹೇಳಿದರು.
The post ತಮ್ಮದೇ ಪಕ್ಷದ ಇಬ್ಬರು ನಾಯರನ್ನು ಭಯೋತ್ಪಾದನೆಯಿಂದಾಗಿ ಕಳೆದುಕೊಂಡಿದ್ದಾರೆ -ಸಿ,ಟಿ ರವಿ appeared first on Valmiki Mithra.
]]>The post ಸಾರ್ವಜನಿಕವಾಗಿ ಇರುವ ನಾವೆಲ್ಲರೂ ಸಮಾಧಾನದಿಂದ ನಡೆದುಕೊಳ್ಳಬೇಕು. ಸಮಾಜ ಒಪ್ಪುವ ರೀತಿ ಇರಬೇಕು – ಸಿ.ಟಿ ರವಿ appeared first on Valmiki Mithra.
]]>ಏನೇ ಮಾಡಿದ್ರೂ ಮಾತನಾಡುತ್ತಾರೆ. ಜಗದೀಶ್ವರನನ್ನು ಮೆಚ್ಚಿಸಬಹುದು, ಜನರನ್ನು ಮೆಚ್ಚಿಸುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಶಾಸಕ ಲಿಂಬಾವಳಿ ಮಹಿಳೆ ಮೇಲೆ ದರ್ಪ ತೋರಿರುವ ಆರೋಪದ ಬಗ್ಗೆ ಮಾತನಾಡಿದ ಅವರು, ಸಾರ್ವಜನಿಕವಾಗಿ ಇರುವ ನಾವೆಲ್ಲರೂ ಸಮಾಧಾನದಿಂದ ನಡೆದುಕೊಳ್ಳಬೇಕು. ಸಮಾಜ ಒಪ್ಪುವ ರೀತಿ ಇರಬೇಕು. ಇಲ್ಲವಾದರೆ ವೈಯಕ್ತಿಕವಾಗಿಯೂ ನಷ್ಟ ಪಕ್ಷಕ್ಕೂ ನಷ್ಟ ಎಂದು ಹೇಳಿದರು .
The post ಸಾರ್ವಜನಿಕವಾಗಿ ಇರುವ ನಾವೆಲ್ಲರೂ ಸಮಾಧಾನದಿಂದ ನಡೆದುಕೊಳ್ಳಬೇಕು. ಸಮಾಜ ಒಪ್ಪುವ ರೀತಿ ಇರಬೇಕು – ಸಿ.ಟಿ ರವಿ appeared first on Valmiki Mithra.
]]>The post ಮೊದಲು ಬಂದು ಆಕ್ರಮಣ ಮಾಡಿದವರು ಬಳಿಕ ನೆಂಟರಾಗಲು ಸಾಧ್ಯವಿಲ್ಲ -ಸಿ.ಟಿ ರವಿ appeared first on Valmiki Mithra.
]]>ಸಾವರ್ಕರ್ ಅವರನ್ನು ವಿರೋಧಿಸುವವರು ನಾಳೆ ಗಾಂಧಿನಾ ವಿರೋಧಿಸದೇ ಇರುತ್ತಾರಾ. ನಾಳೆ ಸಿದ್ದರಾಮಯ್ಯ ಅವರನ್ನೂ ವಿರೋಧಿಸ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಟಿಪ್ಪು ಅವರ ಅಪ್ಪ ಕೂಡ ನಮಗೆ ಬ್ರಿಟೀಷರ ಲೆಕ್ಕವೇ. ಮೊದಲು ಬಂದು ಆಕ್ರಮಣ ಮಾಡಿದವರು ಬಳಿಕ ನೆಂಟರಾಗಲು ಸಾಧ್ಯವಿಲ್ಲ ಎಂದರು.
ಇನ್ನು ಹೈದರಾಲಿ, ಟಿಪ್ಪು, ಮೋಸ ಮಾಡಿ ಅಧಿಕಾರಕ್ಕೆ ಬಂದವರು. ಟಿಪ್ಪುವನ್ನು ವಿರೋಧಿಸಿದ ಮರಿಗೌಡ ಅವರನ್ನು ದೇಶ ದ್ರೋಹಿ ಅಂತಾ ಕರೆಯಲಾಗುತ್ತಾ..? ಟಿಪ್ಪು ವಿರುದ್ಧ ಮರಾಠರು ಹೋರಾಟ ಮಾಡಿದರು, ಅವರಿಗೆ ದೇಶ ದ್ರೋಹಿ ಅಂತಾ ಪಟ್ಟ ಕಟ್ಟಲು ಸಾಧ್ಯವಾ.? ಕಾಂಗ್ರೆಸ್ನವರು ತಾಕತ್ ಇದ್ರೆ ದೇಶ ದ್ರೋಹಿ ಅಂತಾ ಕರೆಯಲಿ..? ಎಂದು ಸವಾಲೆಸಗಿದ್ದಾರೆ.
The post ಮೊದಲು ಬಂದು ಆಕ್ರಮಣ ಮಾಡಿದವರು ಬಳಿಕ ನೆಂಟರಾಗಲು ಸಾಧ್ಯವಿಲ್ಲ -ಸಿ.ಟಿ ರವಿ appeared first on Valmiki Mithra.
]]>