ಅಥಣಿ:ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಂತಹ ರವೀಂದ್ರ ನಾಯ್ಕೋಡಿ ಸಾಹೇಬರಿಗೆ ಕರ್ನಾಟಕ ವಾಲ್ಮೀಕಿ ಮಹಾಸಭಾದ ವತಿಯಿಂದ ಸಮಾಜದ ಹಿರಿಯ ಮುಖಂಡ ರಮೇಶ್ ಅಣ್ಣ ಸಿಂದಗಿ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಾಬು ಹುಲ್ಯಾಳ. ಈಶ್ವರ್ ಕುಂಬಾರ. ಲಕ್ಕಪ್ಪ ನಾಯಕ್. ನಾಗಪ್ಪ ದಳವಾಯಿ ಶ್ರೀ ಶೈಲ್ ಗಸ್ತಿ. ಶ್ರೀಧರ್ ಭುಜನ್ನವರ್. ಶ್ರೀಮಂತ ನಡುವಿನಮನಿ. ಈರಪ್ಪ ಹಾರೋಗೇರಿ ಸಿದ್ದಪ್ಪ ದೊಡ್ಡಮನಿ ಬಸಪ್ಪ ಹುಲ್ಯಾಳ ಸಾಬು ಹುಲ್ಯಾಳ ಶಿಕ್ಷಕರದ ಎಂ ಆರ್ ಈಶ್ವರಪ್ಪ ಎಸ್ ಕನಕನವರ್ ಉಮೇಶ್ ಲಕ್ಕುಂಡಿ, ಲಕ್ಷ್ಮಣ್ ನಾಯಕ್ ಸುನಿಲ್, ಸನದಿ ಸೇರಿದಂತೆ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದರು.