ಹೊದಿಗೆರೆ ರಮೇಶ್ ಅಭಿಮಾನಿಗಳ ಬಳಗ ಆಯೋಜಿಸಿರುವ ಯುಪಿಎಸ್‌ಸಿ, ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಕ್ರಮ

ಹೊದಿಗೆರೆ ರಮೇಶ್ ಅಭಿಮಾನಿಗಳ ಬಳಗ ಆಯೋಜಿಸಿರುವ ಯುಪಿಎಸ್‌ಸಿ, ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಚಿತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಭರವಸೆಯ ಬೆಳಕು ನಿನ್ನ ಬದುಕಿನ ಬೆಳಕು ನೀನೆ ಎಂಬ ಶೀರ್ಷಿಕೆಯನ್ನು ಉಚಿತ ಕಾರ್ಯಕ್ರಮಕ್ಕೆ ಹೆಸರಿಡಲಾಗಿದೆ. ಇದರ ದಿವ್ಯ ಸಾನಿಧ್ಯವನ್ನು ಹಾರನಹಳ್ಳಿ ಕೆಂಗಾಪುರ ಸದ್ಗುರು ಶ್ರೀ ರಾಮಲಿಂಗೇಶ್ವರ ಮಹಾಸ್ವಾಮಿಜಿಯವರು ನಡೆಸಿಕೊಡಲಿದ್ದಾರೆ.

ಇದರ ಉದ್ಘಾಟನೆಯನ್ನು ಐಪಿಎಸ್ ಬೆಂಗಳೂರು ಅಧಿಕಾರಿಯಾಗಿರುವ ರವಿ ಡಿ ಚನ್ನಣ್ಣನವರು ನಡೆಸಿಕೊಡಲಿದ್ದಾರೆ.ಇನ್ನು ಇದರ ಅಧ್ಯಕ್ಷತೆಯನ್ನು ಹೊದಿಗೆರೆ ರಮೇಶ್ ಬಿ.ಇ ಸಿವಿಲ್ ವಹಿಸಿಕೊಂಡಿದ್ದಾರೆ. ಸಂಪನ್ಮೂಲ ವ್ಯಕ್ತಿಗಳು ಕೂಡ ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ . ಮತ್ತು ವಿಶೇಷ ವ್ಯಕ್ತಿಗಳನ್ನು ಕೂಡ ಕರೆಯಲಾಗಿದೆ.

ದಿನಾಂಕ 13.8 2022ನೇ ಶನಿವಾರ ಸಮಯ ಬೆಳ್ಳಿಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನ ಚೆನ್ನಗಿರಿಯಲ್ಲಿ ನಡೆಯಲಿದೆ.

Discover more from Valmiki Mithra

Subscribe now to keep reading and get access to the full archive.

Continue reading