ಕೂಡ್ಲೂರು ಗ್ರಾಮದಲ್ಲಿ ನೂತನವಾಗಿ ಪ್ರತಿಸ್ಠಾಪಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಉದ್ಘಾಟನೆ ಮಾಡಿದ ಶ್ರೀ ವರದಾನಂದೇಶ್ವರ ಸ್ವಾಮೀಜಿ

ಕೂಡ್ಲೂರು:  ಇಂದು  ಟಿ.ಎಸ್.ಕೂಡ್ಲೂರು ಗ್ರಾಮದಲ್ಲಿ ಪ್ರತಿಸ್ಠಾಪಿಸಿದ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಪೂಜ್ಯ ಶ್ರೀ ಶ್ರೀ ವರದಾನಂದೇಶ್ವರ ಸ್ವಾಮೀಜಿಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಎಂ.ಎಸ್.ಕೊಮಾರೆಪ್ಪ, ಬಿ.ಎಂ.ಸತೀಶ್, CDPO ಜಲಾಲಪ್ಪ ಸರ್,ಶ್ರೀ ಲಸ್ಕರ್  ಶೇಕಪ್ಪ, ಮಾಜಿ ತಾ.ಪಂ. ಸದಸ್ಯರಾದ ಶ್ರೀ ಮುದುಕಪ್ಪ, ಶ್ರೀ ಭೀಮಲಿಂಗಪ್ಪ,ಶ್ರೀ ಕುಡುದ್ರಾಳ್ ವೆಂಕಟೇಶ, ಹಚ್ಚೊಳ್ಳಿ ಶ್ರೀ ವಿರೇಂದ್ರ ಸಾಹುಕಾರ,ಶ್ರೀ ಶಿವರಾಮೇಗೌಡ,ಶ್ರೀ ಕಲ್ಲೂರು ಅಯ್ಯಪ್ಪ,ಹೊನ್ನಪ್ಪ,ಮುದುಕಪ್ಪ, ಇತರರು ಹಾಜರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading