73ನೇ ಗಣರಾಜ್ಯೋತ್ಸವದ ಪ್ರಯುಕ್ತ ವಿವಿಧ ಬಗೆಯ ಆಟ ಆಡುವ ಸ್ಪರ್ಧೆ -ವಿಜೇತರಿಗೆ ಬಹುಮಾನ..!

ಗಂಗಾವತಿ:  ಅಂಚೆ ಕಚೇರಿಯಲ್ಲಿ 73ನೇ ಗಣರಾಜ್ಯೋತ್ಸವದ ಪ್ರಯುಕ್ತ ವಿವಿಧ ಬಗೆಯ ಆಟ ಆಡುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ಕೂಡ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪೋಸ್ತ್ಮಸ್ಟರ್ ಶ್ರಿಮತಿ. ಉಷಾ ಕುಲಕರ್ಣಿ,ಅಂಚೆ ನಿರೀಕ್ಷಕರಾದ    ಶ್ರೀ ಸೋಮಶೇಖರ ಮುದಗಲಿ,  ಎಂ ಜಿ ಬಾಳೆಹೊಸೂರ್, ಜೆ ಕಾರ್ತಿಕ್, ವಿರುಪಾಕ್ಷಪ್ಪ ಶಿರವಾರ , ರವಿ ಐಲಿ, ಸೋಮಣ್ಣ ಯಾದವ, ಪ್ರಕಾಶ, ಗುರುಕಿರಣ್,ಶ್ಯಾಮ್ ಕೊರಗಿ,ದೇವಣ್ಣ,ಬಂಡಿ ಮಾರುತಿ,ಪರಿಮಳ,ಸವಿತಾ, ನಾಗರತ್ನ,  ರೂಪ, ವಿಜಯಲಕ್ಷ್ಮಿ, ಭವಾನಿ, ಸತೀಶ, ಹುಲುಗಪ್ಪ, ರಾಜಶೇಖರ್, ಹನುಮಂತಪ್ಪ, ಸಿದ್ದಯ್ಯ, ಮೋಹನ, ವೀರೇಶ್, ಗವಿಸಿದ್ದಪ್ಪ,ರಾಜಣ್ಣ, ಇತರರು ಹಾಜರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading