ಶಹಾಪುರ ತಾಲೂಕಿನ ಕೊಳೂರು ಎಂ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ..!

ಯಾದಗಿರಿ: ನಟ ದಿ. ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣವನ್ನು ಜಿಲ್ಲೆಯ ಶಹಾಪುರ ತಾಲೂಕಿನ ಕೊಳೂರು ಎಂ ಗ್ರಾಮದಲ್ಲಿ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶ್ರೀ ವೆಂಕಟರೆಡ್ಡಿ ಗೌಡ ಮುದ್ನಾಳ ನೆರವೇರಿಸಿದರು .

ಗ್ರಾಮದ ಮುಖಂಡರಾದ ಬಸಣ್ಣಬಂಗಿ , ವೆಂಕಟೇಶ್ ದಳಪತಿ ಮಲ್ಲಿಕಾರ್ಜುನ್ ಮಾಸ್ತಿ , ಹನುಮಂತ್ರಾಯ ಬೆಣಕಲ್ ,ಹೊನ್ನಯ್ಯ ಗಟ್ಟಿ ,ಬಸನಗೌಡ ಪೊಲೀಸ್ ಪಾಟೀಲ್ ಟೊಣ್ಣುರು ವೀರಣ್ಣಗೌಡ ಪೊಲೀಸ್ ಪಾಟೀಲ್ ಟೊಣ್ಣರು ಅಂಬಲಯ  ಕವಲಿ ಎಲ್ಲರೂ ಸೇರಿ ಅನಾವರಣ ಮಾಡಿದರು .

ಪುನೀತ್ ರಾಜಕುಮಾರ್ ಅಭಿಮಾನಿಗಳಾದ ಸುರೇಶ್ ಶುಭ ಕೋರಿದರು. ರಾಘವೇಂದ್ರ ರಾಜಕುಮಾರ್ ವಿಡಿಯೋ ಕಾಲ್ ಮಾಡಿ ಅಭಿಮಾನಿಗಳಿಗೆ ಶುಭಹಾರೈಸಿದರು.

Discover more from Valmiki Mithra

Subscribe now to keep reading and get access to the full archive.

Continue reading