ಧ್ವಜ ಹಾರಿಸುವ ಜಾಗದಲ್ಲಿ ಪಕ್ಷದ ಬಾವುಟ ಹಾರಿಸಿದ್ದಕ್ಕೆ ಆಕ್ರೋಶ..!?

ತುಮಕೂರು:  ಜಿಲ್ಲೆ ಕೊರಟಗೆರೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಪಕ್ಷದ ಬಾವುಟವನ್ನು ಸರ್ಕಾರಿ ಜಾಗದಲ್ಲಿ ಆರಿಸಿದ್ದು , ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣ ಪಂಚಾಯ್ತಿ ಯಾರಪ್ಪನ ಪಕ್ಷದ ಸ್ವತ್ತು ಅಲ್ಲಾ,  ಜನರ ತೆರಿಗೆ ಹಣ. ಪ್ರಜೆಗಳ ಸ್ವತ್ತು. ನಮ್ಮ ಸ್ವತ್ತು. ನೀವು ಸಂಭ್ರಮಾಚರಣೆ ಮಾಡಿ ಆದರೆ ದೇಶದ ದ್ವಜ ಹಾರಾಡುವ ಜಾಗದಲ್ಲಿ ಯಾವುದೇ ಪಕ್ಷದ ಬಾವುಟ ಹಾರಿಸುವುದು ಸರಿಯಲ್ಲ , ಅದರಲ್ಲೂ ಸರ್ಕಾರಿ ಕಟ್ಟಡದಲ್ಲಿ ಪಕ್ಷದ ಬಾವುಟ ಹಾರಿಸುವುದು ಅಪರಾದ ಎಂದು ವಿಜಯಕಾಲ ದಿನಪತ್ರಿಕೆ ಸಂಪಾದಕರಾದ ಪಿವಿ. ನೃಪತುಂಗ ಹೇಳಿದ್ದಾರೆ.

 

 

Discover more from Valmiki Mithra

Subscribe now to keep reading and get access to the full archive.

Continue reading