ಎಸ್ ವಿ ರಾಮಚಂದ್ರಪ್ಪ ರವರಿಗೆ ಸಚಿವ ಸ್ಥಾನಕ್ಕಾಗಿ ದಾವಣಗೆರೆ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಒತ್ತಯ

ದಾವಣಗೆರೆ ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ದಾವಣಗೆರೆ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಜಗಳೂರಿನ ಜನಪ್ರಿಯ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ರವರಿಗೆ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು, ಒತ್ತಹಿಸಿ ಪತ್ರಿಕಾ ಗೋಷ್ಟಿ ನೆಡೆಸಲಾಯಿತು

ಈ ಸಂದರ್ಭದಲ್ಲಿ ಜಿಲ್ಲಾ ವಾಲ್ಮೀಕಿ ಸಮಾಜದ ಅದ್ಯಕ್ಷರು ಹಾಗೂ ನಾಯಕ ವಿದ್ಯಾರ್ಥಿ ನಿಲಯದ ಅದ್ಯಕ್ಷರಾದ ಬಿ , ವೀರಣ್ಣ , ದಾವಣಗೆರೆ ತಾಲ್ಲೂಕು ವಾಲ್ಮೀಕಿ ಸಮಾಜದ ಅದ್ಯಕ್ಷರಾದ ಹದಡಿ ಹಾಲಪ್ಪ , ವಾಲ್ಮೀಕಿ ಸರ್ಕಾರಿ ನೌಕರರ ಸಂಘದ ಜಿಲ್ಲಾದ್ಯಕ್ಷರಾದ ಶ್ರೀನಿವಾಸ ನಾಯಕ , ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ನಾಗರಾಜ್, ವಕೀಲರಾದ ಆಂಜನೇಯ ಗೂರಜೀ, ವಕೀಲರಾದ ಗುಮ್ಮನೂರು ಮಲ್ಲಿಕಾರ್ಜುನಪ್ಪ ,

ಶ್ರೀನಿವಾಸ ದಾಸಕರಿಯಪ್ಪ , ಜಗಳೂರು ತಾಲ್ಲೂಕು ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಪಟ್ಟಣ ಪಂಚಾಯ್ತಿ ಅದ್ಯಕ್ಷರಾದ ಆರ್,ತಿಪ್ಪೇಸ್ವಾಮಿ, ಬಿದರಕೆರೆ ರವಿಕುಮಾರ, ಬಿಸ್ತುವಳ್ಳಿ ಬಾಬು, ಕಸ್ತೂರಿಪುರ ಶಿವಣ್ಣ, ರೈತ ಮುಖಂಡರಾದ ಮಲ್ಲಪುರ ದೇವರಾಜ್, ನೌಕರರ ಸಂಘದ ನಿರ್ದೆಶಕರಾದ ಎಸ್ ಕೆ ಸ್ವಾಮಿ, ದಾಗಿನಕಟ್ಟೆ ಪರಮೇಶ್ವರಪ್ಪ , ಗುಮ್ಮನೂರು ಶಂಭಣ್ಣ, ಅವರಗೆರೆ ಗೋಶಾಲ ಬಸವರಾಜ, ಗುಮ್ಮನೂರು ಶ್ರೀನಿವಾಸ, ಫಣಿಯಾಪುರ ಲಿಂಗರಾಜ, ಬಾಲೇನಹಳ್ಳಿ ಕೆಂಚನಗೌಡ್ರು ಗೋಶಾಲ ಸುರೇಶ ಇತರರು ಉಪಸ್ಥಿತರಿದ್ದರು

Discover more from Valmiki Mithra

Subscribe now to keep reading and get access to the full archive.

Continue reading