ಕೃಷಿ ಇಲಾಖೆ ವತಿಯಿಂದ ಕುರಿ ಸಾಕಾಣಿಕೆ ಬಗ್ಗೆ ಒಂದು ದಿನದ ಉಚಿತ ತರಬೇತಿ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕೃಷಿ ಇಲಾಖೆಯವತಿಯಿಂದ ತಾಲ್ಲೂಕಿನ ಕೃಷಿ ಕಛೇರಿಯಲ್ಲಿ ಶ್ರೀ ಡಾ. ಶ್ರೀಧರ ಸತ್ಯ ನಾರಾಯಣ ರವರ ನೇತೃತ್ವದಲ್ಲಿ  ಕುರಿ ಸಾಕಾಣಿಕೆಯ ಬಗ್ಗೆ ಒಂದು ದಿನದ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿತ್ತು.

ಈ ತರಬೇತಿಯಲ್ಲಿ ಅಮರೇಶ ಪೊ.ಪಾಟೀಲ ಗ್ರಾಮ ಪಂಚಾಯಿತಿ ಸದಸ್ಯರು ಊಟದ, ಅಂಜನೇಯ್ಯ ನಾಯಕ,  ಬಿಜೆಪಿ ಯುವ ಮುಖಂಡರಾದ ಸುಣ್ಣದಕಲ್, ಶಿವಪ್ಪ ನಾಯಕ ಅಧ್ಯಕ್ಷರು. ಮಹರ್ಷಿ ವಾಲ್ಮೀಕಿ ನಾಯಕ ಸ್ವಾಭಿಮಾನ ಚಳುವಳಿ ತಾಲ್ಲೂಕ ಸಮಿತಿ ದೇವದುರ್ಗ, ಇತರರು ಭಾಗವಹಿಸಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading