ಕಾರಟಗಿಯ ಪ್ರತಿಷ್ಠಿತ ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ನೀಡುವ ಈ ವರ್ಷದ ಕರುನಾಡ ಕಣ್ಮಣಿ ರಾಜ್ಯ ಪ್ರಶಸ್ತಿಗೆ ಕರ್ನಾಟಕ ಸಮಾಚಾರ ಪತ್ರಿಕೆ ಪ್ರಧಾನ ಸಂಪಾದಕರಾದ ರಮೇಶ್ ಹಿರೇಜಂಬೂರು ಭಾಜನರಾಗಿದ್ದಾರೆ. ಇವರಿಗೆ ವಾಲ್ಮೀಕಿ ಮಿತ್ರ ಪತ್ರಿಕೆ ಸಂಪಾದಕ ಮಂಡಳಿ ಮತ್ತು ದೇವರಾಜ್ ಪಾಳೇಗಾರ್, ವ್ಯವಸ್ಥಾಪಕರು ಶುಭಾಶಯಗಳನ್ನು ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ 2021-22ನೇ ಸಾಲಿನ ಕರುನಾಡ ಕಣ್ಮಣಿ ರಾಜ್ಯ ಪ್ರಶಸ್ತಿಯನ್ನು ಘೊಷಣೆ ಮಾಡಿದೆ. ಫೆಬ್ರವರಿ 2ರಂದು ಈ ಕರುನಾಡ ಕಣ್ಮಣಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಧಾರವಾಡದ ರಂಗಾಯಣ ಸಾಂಸ್ಕøತಿ ಸಭಾಭವನದಲ್ಲಿ ಈ ಪ್ರಶಸ್ತಿ ಪ್ರದಾನ ಕಾಯ್ರಕ್ರಮ ನಡೆಯಲಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಕುಮಾರಿ ಶಾಂತಾ ಕೆ. ಶ್ರೀಮತಿ ಶ್ರೀದೇವಿ ತಿಳಿಸಿದ್ದಾರೆ.