ವಿಧಾನಪರಿಷತ್ ಚುನಾವಣೆ ಇಂದು ಕೊರಟಗೆರೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಆರ್.ರಾಜೇಂದ್ರರವರ ಪರ ಚುನಾವಣಾ ಪ್ರಚಾರ ಸಭೆ ನಡೆಸಲಾಯಿತು
ಈ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರು ,ಮಾಜಿ ಸಚಿವರಾದ ಶ್ರೀ ಟ.ಬಿ.ಜಯಚಂದ್ರರವರು ಮಾಜಿ ಸಚಿವರು,ಹಾಲಿ ಶಾಸಕರಾದ ವೆಂಕಟರಮಣಪ್ಪನವರು ಮಾಜಿ ಸಂಸದರಾದ ಮುದ್ದಹನುಮೇಗೌಡವರು ,ಬಿ.ಎನ್.ಚಂದ್ರಪ್ಪನವರು ,ಮಾಜಿ ಶಾಸಕರು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆದ ಕೆ.ಎನ್.ರಾಜಣ್ಣನವರು, ಕೆ.ಷಡಕ್ಷರಿರವರು, ರಫೀಕ್ ಅಹಮ್ಮದ್ ರವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ ಮುಖಂಡ ವೆಂಕಟೇಶ್ ರವರು ನಗರ ಹಾಗು ಗ್ರಾಮಾಂತರ ಅಧ್ಯಕ್ಷರು ಪಟ್ಟಣ ಪಂ. ಸದಸ್ಯರು ಹಾಲಿ.ಮಾಜಿ ಜಿ.ಪಂ ತಾಂಪ.ಸದಸ್ಯರು ಹಾಗು ತಾಲ್ಲೂಕಿನ ಪ್ರಮುಖ ಮುಖಂಡರು,ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮತ್ತು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು, ಭಾಗವಹಿಸಿದ್ದರು.