ಎಪಿಎಂಸಿಗೆ ಮನವಿ ಸಲ್ಲಿಸಿ, ರೈತರನ್ನು ಭೇಟಿ ಮಾಡಿದ ರೂಪ ಶ್ರೀನಿವಾಸ ನಾಯಕ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಯಚೂರು ಜಿಲ್ಲಾ ಅಧ್ಯಕ್ಷರಾದ ರೂಪ ಶ್ರೀನಿವಾಸ್ ನಾಯಕ ನಿನ್ನೆ ರಾಯಚೂರು ಗಂಜಿ ನಲ್ಲಿ ನಡೆದಂತಹ ಬಾರಿ ಅನಾಹುತದಿಂದ ರೈತರು ಕಂಗಾಲಾಗಿದ್ದು ಅದನ್ನು ಅರಿತುಕೊಂಡು ತಕ್ಷಣವೇ ಎಪಿಎಂಸಿ ಅಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಪರಿಹಾರ ಹಾಗೂ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ನೀಡಿದರು

ಹಾಗೂ ರೈತರನ್ನು ಕೂಡ ಭೇಟಿಮಾಡಿ ಸಮಾಧಾನ ಹೇಳಿದರು ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯಕ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

Discover more from Valmiki Mithra

Subscribe now to keep reading and get access to the full archive.

Continue reading