ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಗಾಯನ ಸ್ಪರ್ಧೆ ಮಾಡೋಣ : ರಾಜಾ ವೆಂಕಟಪ್ಪ ನಾಯಕ

ಶ್ರೀ ರಾಗ ಕರೋಕೆ ಸ್ಟುಡಿಯೋ ಆಯೋಜಿಸಿದ್ದ ಸ್ವರ ಸಂಭ್ರಮ ಸೀಸನ್-೧ ಗ್ರಾಂಡ್ ಫಿನಾಲೆ, ರಾಯಚೂರು ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಸನ್ಮಾನ್ಯ ಶ್ರೀ ರಾಜಾ ವೆಂಕಟಪ್ಪ ನಾಯಕ ಅವರು ಮಾತನಾಡಿ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಗಾಯನ ಸ್ಪರ್ಧೆ ಮಾಡೋಣ ಎಂದು ಗಾಯಕರಿಗೆ ಪೋತ್ಸಾಹಿಸಿ ಬರವಸೆ ನೀಡಿದರು .
, ಈ ಕಾರ್ಯಕ್ರಮದಲ್ಲಿ ಕಲ್ಮಠದ ಶ್ರೀಗಳು ಷಟಸ್ಥಲ ಬ್ರಹ್ಮೆ ಶ್ರೀ ಪಂಡಿತ್ ವೀರುಪಾಕ್ಷ ಮಹಾ ಸ್ವಾಮೀಜಿ, ಜೆ.ಡಿ. ಎಸ್. ಯುವಮುಖಂಡರಾದ ಶ್ರೀ ರಾಜಾ ರಾಮಚಂದ್ರ ನಾಯಕ ದೊರೆ, ರಮೇಶ ಬಾಬು ಯಾಳಗಿ, ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ವೀರೇಶ ನಾಯಕ ಬೆಟ್ಟದೂರ, ಮುತ್ತುರಾಜ ಶೇಟ್ಟಿ, ತಿಮ್ಮರೆಡ್ಡಿ ಭೋಗವತಿ, ಮುಜಿಬ್, ಶ್ರೀಕಾಂತ್ ಗೂಳಿ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಚನ್ನಬಸವ ಬಾಗಲವಾಡ ಹಾಗೂ ಇನ್ನಿತರರು ಭಾಗವಹಿಸಿ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಯಶಸ್ವಿಗೋಳಿಸಲಾಹಿತು. ಮತ್ತು ಈ ಕಾರ್ಯಕ್ರಮದ ರೂವಾರಿಗಳಾದ ಶ್ರೀಮತಿ ದೀಪಾ ಮತ್ತು ಶ್ರೀರಾಗ ಅವರನ್ನು ಅಭಿನಂದಿಸಲಾಯಿತು ವರದಿ: ದೇವರಾಜ ನಾಯಕ ಮಾನವಿ

Discover more from Valmiki Mithra

Subscribe now to keep reading and get access to the full archive.

Continue reading