ಪುನೀತ್ ರಾಜಕುಮಾರ್; ಹುಲ್ಯಾನೂರ ಗ್ರಾಮದ ಯುವಕರ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ

ಕನ್ನಡ ನಾಡಿನ ಹೆಮ್ಮೆಯ ಪುತ್ರ  ನೆಚ್ಚಿನ ನಾಯಕ ನಟರಾದ ಕರ್ನಾಟಕದಲ್ಲಿ ಅಪ್ಪು ಎಂದೇ ಖ್ಯಾತಿ ಪಡೆದಿರುವ youth Icon ಪುನೀತ್ ರಾಜ್ಕುಮಾರ ವರಿಗೆ ಹುಲ್ಯಾನೂರ ಗ್ರಾಮದ ಯುವಕರ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಲಿಸಲಾಯಿತ್ತು

ಶ್ರೀ ಭೀಮಪ್ಪಾ ಕರಿಕಟ್ಟಿ(ಗ್ರಾಮ ಪಂಚಾಯತ ಸದಸ್ಯರು-ಹುಲ್ಯಾನೂರ), ಬಸವರಾಜ ಹುಲ್ಯಾನೂರ್, ಸಿದ್ರಾಯಿ R ಕರಿಕಟ್ಟಿ, ಕಲ್ಲಪ್ಪಾ ಪೂಜೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು

Discover more from Valmiki Mithra

Subscribe now to keep reading and get access to the full archive.

Continue reading