ಮಾನ್ವಿ: ವಾಲ್ಮೀಕಿ ಜಯಂತಿ ಸರಳವಾಗಿ ಆಚರಣೆ

ಮಾನ್ವಿಯಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಸಮಾಜದ ಗಣ್ಯವ್ಯಕ್ತಿಗಳಿಂದ ಕೋವಿಡ್-19ರ ನಿಯಮದ ಪ್ರಕಾರ ಜಯಂತೋತ್ಸವ ವನ್ನು ಸರಳವಾಗಿ ನಿಯಮಬದ್ಧವಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರ  ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ ಮಾಜಿ ಶಾಸಕರಾದ ಜಿ. ಹಂಪಯ್ಯ ನಾಯಕ ಸಾಹುಕಾರ, ಶ್ರೀ ಗಂಗಾಧರ ನಾಯಕ ಮಾನ್ವಿ, ಪುರಸಭೆ ಸದಸ್ಯರಾದ ರಾಜಾ ಮಹೇಂದ್ರ ನಾಯಕ, ರಾಜಾ ಶಾಂಸುಂದರ ನಾಯಕ, ರಾಜಾ ರಾಮಚಂದ್ರ ನಾಯಕ, ಅಯ್ಯಪ್ಪ ನಾಯಕ ನಾಯಕ ಮ್ಯಾಕಲ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವೀರೇಶ ನಾಯಕ ಬೆಟ್ಟದೂರು, ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷರಾದ ಶರಣಬಸವ ಜಾನೇಕಲ, ಹನುಮೇಶ ದಾಪುರ, ಮಂಜು ಜಾನೇಕಲ, ಈರಣ್ಣ ಸಂಗಾಪುರ, ಹನುಮೇಶ ಜಿನ್ನೂರ, ಎಂ. ಬಿ. ನಾಯಕ ಉದ್ಬಾಳ, ರಾಮಣ್ಣ ನಾಯಕ ಮಾನ್ವಿ ಹಾಗೂ ಸಮಾಜದ ಹಿರಿಯ ಮುಖಂಡರು ಹಾಗೂ ಯುವ ಮುಖಂಡರು ಮಿತ್ರರು ಭಾಗವಹಿಸಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading