ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿ ಶುಭ ಕೋರಿದ ಶಾಸಕ ಬಸವರಾಜ ದಡೇಸೂಗೂರು

  1. ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿ ಶುಭ ಕೋರಿದ ಶಾಸಕ ಬಸವರಾಜ ದಡೇಸೂಗೂರ

ಈದ್ ಮಿಲಾದ್ ಹಬ್ಬದ ಅಂಗವಾಗಿ ಸಿದ್ದಾಪುರ ಗ್ರಾಮಕ್ಕೆ ತೆರಳಿ ಹಬ್ಬದ ಮೆರವಣಿಗೆ ಕಾರ್ಯಕ್ರಮದಲ್ಲಿ ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು ಅವರು ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು.

ಈ ವೇಳೆ ಬಸವರಾಜಪ್ಪ ಸಿದ್ದಾಪುರ, ಭಾವಿ ಶರಣಪ್ಪ, ಕೆ ಎನ್ ಪಾಟೀಲ, ನಾಗರಾಜ ಬಿಲ್ಗಾರ, ವೀರೇಶ ಸಾಲೋಣಿ, ಮೋಹನರಾವ್, ಮೆಹಬೂಬ್ ಎಂಡಿಎಸ್, ತಿಮ್ಮನಗೌಡರು, ಚಂದ್ರುಗೌಡ, ಬೂದಿ ಪ್ರಭು, ಹಾಗೂ ಸಿದ್ದಾಪುರ ಗ್ರಾಮದ ಪ್ರಮುಖರು, ಹಿರಿಯರು, ಮುಸ್ಲಿಂ ಸಮಾಜದ ಬಾಂಧವರು ಉಪಸ್ಥಿತರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading