ಕಬ್ಬಡ್ಡಿ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ

ಅಮರಾಪುರ: ದಸರಾ ಹಾಗೂ ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಮುಕ್ತ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಯಿತು

ಕೊಳ್ಳೂರು VSSN ಬ್ಯಾಂಕ್ ನ ಉಪಾಧ್ಯಕ್ಷರಾಏ ಶ್ರೀ ವೆಂಕಟೇಶ ನಾಯಕ ದಳಪತಿ , ,ಚಂದ್ರು ನಾಯಕ ಕಾವಲಿ ಅಧ್ಯಕ್ಷರು ಗ್ರಾ.ಪಂ ಕೊಳ್ಳರು, ಪ್ರಧಾನ ಅರ್ಚಕರಾದ ತಮ್ಮಣ್ಣ ಪೂಜಾರಿ, ನಾಗಪ್ಪ ಅಮರಾಪುರ ಗ್ರಾಪಂ ಸದಸ್ಯರು, ದೇವಪ್ಪ ಟೋಣೆ, ಎಲ್ಲಾ ಗ್ರಾಮದ ಹಿರಿಯ ಮುಖಂಡರ ಹಾಜರಿದ್ದರು

Discover more from Valmiki Mithra

Subscribe now to keep reading and get access to the full archive.

Continue reading