ಶ್ರೀ ಪಂಡಿತ್ ದೀನದಯಾಳ್ ಉಪಾಧ್ಯಾಯರ ೧೦೫ನೇ ವರ್ಷದ ಜನ್ಮ ದಿನಾಚರಣೆಯನ್ನು ಕಾರಟಗಿ ತಾಲೂಕಿನ ಉಳೇನೂರು ಗ್ರಾಮದಲ್ಲಿ ಆಚರಿಸಲಾಯಿತು

 

ಸಾಮಾಜಿಕ ಚಿಂತಕ, ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ, ಅಂತ್ಯೋದಯ ಪರಿಕಲ್ಪನೆಯ ಹರಿಕಾರ ಭಾರತೀಯ ಜನಸಂಘದ ನೇತಾರ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಯಂತಿಯ ನಿಮಿತ್ತ ಊರಿನ ಸಾರ್ವಜನಿಕರು ಬಿ.ಜೆ.ಪಿ. ಪಕ್ಷದ ಎಲ್ಲಾ ಪದಾಧಿಕಾರಿಗಳು ಬಂದು ಸ್ಮರಣಿಯರ ಜನ್ಮದಿನಾಚರಣೆಯನ್ನು ನೆರವೇರಿಸಿಕೊಟ್ಟರು

ನಿಂಗಪ್ಪ ನಾಯಕ ಕೊಪ್ಪಳ

Discover more from Valmiki Mithra

Subscribe now to keep reading and get access to the full archive.

Continue reading